ಹೊನ್ನಾವರ :ಧರ್ಮ ರಕ್ಷಣಾ ಸಮಿತಿಯ ಸುಧೀರ್ಗ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ ಸಂಭವಿಸಿ ಈ ಕುಕೃತ್ಯದ ವಿರುದ್ದ ಜಾತಿ, ಮತ ಪಂಥ ಮರೆತು ಹೊನ್ನಾವರದ ಸಮಸ್ತ ಜನತೆ ಒಕ್ಕೊರಲಿನಿಂದ ಖಂಡಿಸಿದ್ದು ಇಡಿ ದೇಶಾದ್ಯಂತ ಸುದ್ದಿಯಾಗಿರುತ್ತದೆ. ಜನತೆಯ ಒತ್ತಾಯಕ್ಕೆ ಮಣಿದು ಘನ ಸರಕಾರದವರು ಈ ಘಟನೆಯನ್ನು ನ್ಯಾಯಯುತ ತನಿಖೆಗೆ ಸಿಬಿಐ ಕೈ ವಹಿಸಿದೆ. ಸಿಬಿಐ ವಹಿಸಿ 4 ತಿಂಗಳಾದರೂ ಈ ತನಕ ಯಾವುದೇ ತನಿಖೆ ಕಾರ್ಯಾರಂಭಗೊಳ್ಳಲಿಲ್ಲ ಹೊನ್ನಾವರ ಜನತೆ ಇದರಿಂದ … [Read more...] about ಜಾತಿ ಆಧಾರಿತ ವ್ಯಕ್ತಿಗಳ ಆಯ್ಕೆ ಬೇಡ ನಮಗೆ ಧರ್ಮ ಸಂರಕ್ಷಣೆ ಮಾಡುವ ಸಮರ್ಥ ನಾಯಕತ್ವ ಅವಶ್ಯಕತೆ ಇದೆ; ಹಿಂದು ಧರ್ಮ ರಕ್ಷಣಾ ಸಮಿತಿ