ಹಳಿಯಾಳ:- 70 ವರ್ಷದ ಇತಿಹಾಸದಲ್ಲಿ ಜಿಡಿಪಿ -2.39 ಇಳಿಕೆ ಕಂಡಿದ್ದು ಹಾಗೂ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರು ಸಹ ಡಿಸೈಲ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೆ ಏರಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಐತಿಹಾಸಕ ದಾಖಲೆಯಾಗಿದೆ ಎಂದು ವ್ಯಂಗ್ಯವಾಡಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕೇಂದ್ರ ಸರ್ಕಾರಕ್ಕೆ ಜಮೆ ಆಗುವ ನಮ್ಮ ರಾಜ್ಯದ ತೇರಿಗೆ ಹಣ ಎಲ್ಲಿ ಹೋಯಿತು ? ಎಂದು ಪ್ರಶ್ನೀಸಿದರು.ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಬಿ.ಜೆ.ಪಿ … [Read more...] about ಜಿಡಿಪಿ ಇಳಿಕೆ , ಭ್ರಷ್ಟಾಚಾರವೇ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಆರೋಪ.
ನಿರುದ್ಯೋಗ ಸಮಸ್ಯೆ
ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ ಸ್ವ ಉದ್ಯೋಗಿಗಳಾಗಿ
ಹೊನ್ನಾವರ ,ನೆಹರು ಯುವ ಕೇಂದ್ರ ಕಾರವಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಪ್ರಕಾಶ ಯುವಕ ಸಂಘ ಮುಗ್ವಾ (ರಿ.) ಇವರ ಸಹಭಾಗಿತ್ವದಲ್ಲಿ ಪ್ರತಿಬೋಧಯದಲ್ಲಿ ಕೌಶಲ್ಯ ಅಭಿವೃದ್ಧಿ ತರಭೇತಿ 2017-18 ರ ತರಭೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾದರ್ ಗೇಬ್ರಿಯಲ್ ಲೋಪಿಸ್ ನಿರ್ದೇಶಕರು ಪ್ರತಿಭೋದಯರವರು ಮಾತನಾಡಿ ಈ ಯೋಜನೆಯಲ್ಲಿ ತರಬೇತಿ ಪಡೆದ ಫಲಾನುಭವಿಗಳು ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ … [Read more...] about ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ ಸ್ವ ಉದ್ಯೋಗಿಗಳಾಗಿ
ಫೆ. 03 ರಂದು ಬೃಹತ್ ಉದ್ಯೋಗ ಮೇಳ
ಹೊನ್ನಾವರ: ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವ ಉದ್ದೇಶದಿಂದ ದೇಶದ ಪ್ರಧಾನ ಮಂತ್ರಿಗಳ ಹೊಸ ಕಲ್ಪನೆಯ 'ಸ್ಕಿಲ್ ಇಂಡಿಯಾ' ಧ್ಯೇಯ ವಾಕ್ಯದೊಂದಿಗೆ ಯುವ ಜನತೆಗೆ ಉದ್ಯೋಗಾವಕಾಶವನ್ನು ಕಲ್ಪಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವಾಲಯವನ್ನು ತೆರೆದು ಆ ಮೂಲಕ ಹೊಸ ಉದ್ಯೋಗವನ್ನು ಸೃಷ್ಟಿಸುವ ಕಾರ್ಯಕ್ಕೆ ಫೆ.3 ರಂದು ಪಟ್ಟಣದ ಎಸ್ಡಿಎಮ್ ಕಾಲೇಜ್ನಲ್ಲಿ … [Read more...] about ಫೆ. 03 ರಂದು ಬೃಹತ್ ಉದ್ಯೋಗ ಮೇಳ