ಕಾರವಾರ:ಜಿಲ್ಲೆಯನ್ನು ಲಾಟರಿ ಮುಕ್ತ ವಲಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ) ಶಿರಸಿ ಮತ್ತು ಸಹಾಯಕ ನಿರ್ದೇಶಕರು, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ (ಉ.ಕ) ಕಾರವಾರ ಸದ್ಯಸರನ್ನೊಳಗೊಂಡು, ಜಿಲಾಧಿಕಾರಿ ಅಧ್ಯಕ್ಷತೆಯಲ್ಲಿ ಲಾಟರಿ ಹಾವಳಿ ನಿಯಂತ್ರಣ ಪ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ, ಬಹುಮಾನ ಯೋಜನೆ ಹೆಸರಿನಲ್ಲಿ, ಹಬ್ಬ-ಉತ್ಸವ … [Read more...] about ಲಾಟರಿ ಹಾವಳಿ ; ಪ್ಲೈಯಿಂಗ್ ಸ್ಕ್ವಾಡ್ ರಚನೆ
ನಿರ್ವಹಣೆ
ತಿಳುವಳಿಕೆ ಸಭೆ
ಕಾರವಾರ: ಮನೆ ಮನೆಗಳಿಂದ ಸಾರ್ವಜನಿಕರು ವಿಂಗಡಿಸಿ ನೀಡುವ ತಾಜ್ಯಗಳನ್ನು ಸಂಗ್ರಹಿಸಿ ಸಾಗಿಸಲು ಮತ್ತು ಅವುಗಳ ನಿರ್ವಹಣೆ ಮಾಡುವ ಕುರಿತು ಸ್ಥಳಿಯ ಸಂಸ್ಥೆಗಳ ತಿಳುವಳಿಕೆ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುವದು. ಆಗಸ್ಟ 18 ರಂದು ಹೊನ್ನಾವರ ನಗರ ಸ್ಥಳಿಯ ಸಂಸ್ಥೆಯಲ್ಲಿ ಕುಮಟಾ, ಭಟ್ಕಳ, ಹೊನ್ನಾವರ, ಜಾಲಿ ಸ್ಥಳಿಯ ಸಂಸ್ಥೆಗಳಿಗೆ, ಆಗಸ್ಟ 19 ರಂದು ಶಿರಸಿ ಸ್ಥಳಿಯ ಸಂಸ್ಥೆಯಲ್ಲಿ ಸಿದ್ದಾಪುರ, ಯಲ್ಲಾಪುರ, ಮುಂಡಗೋq,À ಶಿರಸಿ ಸ್ಥಳಿಯ ಸಂಸ್ಥೆಗಳಿಗೆ … [Read more...] about ತಿಳುವಳಿಕೆ ಸಭೆ
ಬೀದಿ ದೀಪ ನಿರ್ವಹಣೆಯ ದೂರುಗಳನ್ನು ದಾಖಲಿಸಿಕೊಳ್ಳಲು ಗುತ್ತಿಗೆದಾರರಿಗೆ ಗುತ್ತಿಗೆ
ಕಾರವಾರ: ಕಾರವಾರ ನಗರಸಭೆ ಸರಹದ್ದಿನ ಬೀದಿ ದೀಪ ನಿರ್ವಹಣೆಯ ದೂರುಗಳನ್ನು ದಾಖಲಿಸಿಕೊಳ್ಳಲು ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ. 1 ರಿಂದ 15ನೇ ವಾರ್ಡಗಳವರೆಗಿನ ಬೀದಿ ದೀಪ ನಿರ್ವಹಣೆಯ ದೂರುಗಳನ್ನು ಸುರೇಶ ಮೋಬೈಲ್ ಸಂಖ್ಯೆ 8892845317 ಹಾಗೂ ಉದಯ ಗುನಗಿ ಮೋಬೈಲ್ ಸಂಖ್ಯೆ 9945207945, 16 ರಿಂದ 31ನೇ ವಾರ್ಡಗಳವರೆಗಿನ ಬೀದಿ ದೀಪ ನಿರ್ವಹಣೆಯ ದೂರುಗಳನ್ನು ಪ್ರಮೋದ ನಾಯ್ಕ ಮೋಬೈಲ್ ಸಂಖ್ಯೆ 9591424737 ಮತ್ತು ಮಂಜು ಮೋಬೈಲ್ ಸಂಖ್ಯೆ 9901998344ಗೆ … [Read more...] about ಬೀದಿ ದೀಪ ನಿರ್ವಹಣೆಯ ದೂರುಗಳನ್ನು ದಾಖಲಿಸಿಕೊಳ್ಳಲು ಗುತ್ತಿಗೆದಾರರಿಗೆ ಗುತ್ತಿಗೆ
ಅಘನಾಶಿನಿ ಅಳಿವೆಗೆ ಎದುರಾಗಿದೆ ದೊಡ್ಡ ಅಪಾಯ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಮೂರು ತಾಲೂಕುಗಳ ಮೂಲಕ ಹಾದುಹೋಗುವ ರಮ್ಯ ರಮಣೀಯ ಅಘನಾಶಿನಿ ನದಿ ಯಾವುದೇ ಅಡೆ-ತಡೆಯಿಲ್ಲದೆ ಹರಿಯುವ ನದಿಯಾಗಿದೆ.ಅಘನಾಶಿನಿಯ ಅಕ್ಕ-ಪಕ್ಕದಲ್ಲಿ ಯಾವುದೇ ಕೈಗಾರಿಕೆಯಿಲ್ಲ ಅಥವಾ ನದಿಗೆ ಅಡ್ಡಲಾಗಿ ಎಲ್ಲಿಯೂ ಯಾವುದೇ ಜಲಾಶಯ ನಿರ್ಮಿಸಲಾಗಿಲ್ಲ. ನದಿ ತಟದಲ್ಲಿ ಎಲ್ಲಿಯೂ ಜನವಸತಿಯೂ ಇಲ್ಲ. ಪಶ್ಚಿಮಘಟ್ಟದಲ್ಲಿ ಉಗಮವಾಗುವ ಅಘನಾಶಿನಿ ತನ್ನೊಂದಿಗೆ ಸುಮಾರು 80 ಜಲಚರಗಳಿಗೆ ಹಾಗೂ 120 ಜಾತಿಯ ಹಕ್ಕಿಗಳಿಗೆ ಅಗತ್ಯವಿರುವ ನದಿಮುಖದ ಪೋಷಕಾಂಶಗನ್ನು … [Read more...] about ಅಘನಾಶಿನಿ ಅಳಿವೆಗೆ ಎದುರಾಗಿದೆ ದೊಡ್ಡ ಅಪಾಯ