ಹೊನ್ನಾವರ:ಶ್ರಮಪಟ್ಟು ದುಡಿದವರಿಗೆ, ಸಾಧನೆ ಮಾಡಿದವರಿಗೆ ದೇವರು ಒಲಿಯುತ್ತಾನೆ. ಜೀವನದಲ್ಲಿ ಶ್ರಮ, ನಿಷ್ಠೆ, ಧರ್ಮದಿಂದ ದುಡಿಮೆ ಮಾಡಿ ಉತ್ತಮ ಸಂಸಾರ ಮಾಡುವಂತಾಗಬೇಕು. ದುಡಿದ ಸಂಪತ್ತನ್ನು ಸರಿಯಾಗಿ ಬಳಸಿಕೊಂಡು, ಸಂಪತ್ತಿನ ಉಳಿತಾಯದ ಕಡೆಗೂ ಗಮನ ಹರಿಸಬೇಕು. ವ್ಯಸನಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅಖಿಲ ಭಾರತ … [Read more...] about ಕೊಂಕಣಿಖಾರ್ವಿ ಭವನಕ್ಕೆ ವಿರೇಂದ್ರ ಹೆಗ್ಡೆ ಭೇಟಿ
ನಿಷ್ಠೆ
ಛಲ, ನಿಷ್ಠೆ ಮತ್ತು ನಿರಂತರ ಪರಿಶ್ರಮಕ್ಕೆ ರಾಜರ್ಷಿ ಭಗೀರಥ ಅನ್ವರ್ಥವಾಗಿದ್ದು,ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಕಾರವಾರ: ಛಲ, ನಿಷ್ಠೆ ಮತ್ತು ನಿರಂತರ ಪರಿಶ್ರಮಕ್ಕೆ ರಾಜರ್ಷಿ ಭಗೀರಥ ಅನ್ವರ್ಥವಾಗಿದ್ದು, ಈ ಹಿನ್ನೆಲೆಯಲ್ಲಿಯೇ ಭಗೀರಥ ಪ್ರಯತ್ನ ಎಂಬ ನುಡಿ ಚಾಲ್ತಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಂಗಳವಾರ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಭಗೀರಥ ಜಯಂತಿ ಹಾಗೂ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ … [Read more...] about ಛಲ, ನಿಷ್ಠೆ ಮತ್ತು ನಿರಂತರ ಪರಿಶ್ರಮಕ್ಕೆ ರಾಜರ್ಷಿ ಭಗೀರಥ ಅನ್ವರ್ಥವಾಗಿದ್ದು,ಜಿಲ್ಲಾಧಿಕಾರಿ ಎಸ್.ಎಸ್.ನಕುಲ್