ಯಲ್ಲಾಪುರ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋರೋನಾ ವಿಷಯದಲ್ಲಿ ಜನರ ಪ್ರಾಣದೊಂದಿಗೆ ಚಲ್ಲಾಟ ಆಡುತ್ತಿವೆ .ಹಿಂದೆಯೂ ಈ ದೇಶದಲ್ಲಿ ಪ್ಲೇಗ್, ಕಾಲರಾದಂತಹ ಮಾರಕ ರೋಗ ಬಂದಿತ್ತು. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಇವನ್ನು ಪರಿಣಾಮಕಾರಿ ಕ್ರಮದ ಮೂಲಕ ನಿಗ್ರಹಿಸಿ ಪ್ರಚಾರಕ್ಕಿಂತ ಜನರ ಜೀವಕ್ಕೆ ಆದ್ಯತೆ ನೀಡಿದ್ದವು.ಮೋದಿ ಸರ್ಕಾರ ಕೊರೋನಾ ಲಸಿಕೆ ವಿಷಯದಲ್ಲಿ ಪರಿಣಾಮಕಾರಿ ಕ್ರಮಕ್ಕಿಂತ ಪ್ರಚಾರದಲ್ಲೇ ಹೆಚ್ಚು ಮುಳುಗಿದೆ ಎಂದು ಕಾಂಗ್ರೆಸ್ನ ವಿಧಾನಪರಿಷತ್ … [Read more...] about ಮೋದಿ ಸರ್ಕಾರ ಬರೇ ಪ್ರಚಾರಕ್ಕೆ ಸೀಮಿತವಾಗಿದೆ :ಬಿ.ಕೆ. ಹರಿಪ್ರಸಾದ