ಶಿರಸಿ : ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಇಂದು ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ಗುಡ್ನಾಪುರ ಗ್ರಾಮದಲ್ಲಿ ಗಿಡಗಳನ್ನು ನೆಟ್ಟು ನೀರುಣಿಸುವುದರ ಮೂಲಕವಾಗಿ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಬನವಾಸಿಯಲ್ಲಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಘನತಾಜ್ಯ ವಿಲೇವಾರಿ ಘಟಕದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ … [Read more...] about ಘನತಾಜ್ಯ ವಿಲೇವಾರಿ ಘಟಕಕ್ಕೆ ಸಚಿವ ಶಿವರಾಮ ಹೆಬ್ಬಾರ್ ಶಂಕುಸ್ಥಾಪನೆ
ನೆಟ್ಟು
ಕರಾವಳಿಯ ಸಿಹಿ ಈರುಳ್ಳಿ
ಹೊನ್ನಾವರ . ಮಾರ್ಚ ತಿಂಗಳ ಮಧ್ಯದಿಂದ ಮೇ ತಿಂಗಳ ಅಂತ್ಯದವರೆಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಸುವವರಿಗೆ ಅಳ್ವೇಕೋಡಿ ಊರಿನ ರಸ್ತೆಯ ಬದಿಯಲ್ಲಿ ಕೆಂಪು ಹಾಗೂ ಬಿಳಿ ಬಣ್ಣದ ಈರುಳ್ಳಿಗಳ ಪೊತ್ತೆ ಪೊತ್ತೆಗಳು ಕಾಣಸಿಗುತ್ತದೆ. ಉಳಿದೆಡೆ ಸಿಗುವ ಈರುಳ್ಳಿಗಳಿಗೂ ಈ ಕರಾವಳಿಯ ಈರುಳ್ಳಿಗೂ ವ್ಯಾತ್ಯಾಸವಿದೆ. ಈ ಈರುಳ್ಳಿ ಸಿಹಿ ಆಗಿದ್ದು ಖಾರ ಕಡಿಮೆ. ಇದರ ಸವಿಯೋ ಬೇರೆ.ತುಂಡು ಗದ್ದೆಯಲ್ಲಿ ಮಡಿ ಮಾಡಿ, ಬೀಜ … [Read more...] about ಕರಾವಳಿಯ ಸಿಹಿ ಈರುಳ್ಳಿ