ಹಳಿಯಾಳ:ನೇತ್ರದಾನದಿಂದ ಸ್ಪೂರ್ತಿಗೊಂಡ ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮದ ‘ಯುವಬಳಗ’ ತಂಡದ 15 ಯುವಕರು ನೇತ್ರದಾನ ಮಾಡುವ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಇತರ ಯುವಕರಿಗೆ ಪ್ರೇರಣೆ ನೀಡಿರುವ ವಿಶಿಷ್ಠ ಕಾರ್ಯಕ್ರಮ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಜೀವಿತಾವಧಿಯ ನಂತರ ಅಂಧರ ಬಾಳಿಗೆ ಬೆಳಕಾಗುವ ಸದುದ್ದೇಶಕ್ಕಾಗಿ ಎಲ್ಲಾ ‘ಯುವಬಳಗ’ ತಂಡದ ಸದಸ್ಯರು ಸ್ವಇಚ್ಚೆಯಿಂದ ನೇತ್ರದಾನ ಮಾಡಲು ತಾವಾಗೆ ಮುಂದೆ ಬಂದು ಸರ್ಕಾರಿ ಆಸ್ಪತ್ರೆಯ … [Read more...] about ಅಂಧರ ಬಾಳಿಗೆ ಬೆಳಕಾಗುವ ಸದುದ್ದೇಶ;ನೇತ್ರದಾನ ಮಾಡಿದ ಯುವಬಳಗ
ನೇತ್ರದಾನ
ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು, ಪ್ರಕಾಶ ಮಾನೆ
ಹಳಿಯಾಳ: ಜಗತ್ತಿನಲ್ಲಿರುವ 50 ಮಿಲಿಯನ್ ಕುರುಡು ವ್ಯಕ್ತಿಗಳಲ್ಲಿ ಶೇ. 90% ರಷ್ಟು ಭಾರತದಲ್ಲಿದ್ದಾರೆ. ಇದರಲ್ಲಿ ಶೇ. 80% ರಷ್ಟು ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು ಎಂದು ಹಳಿಯಾಳ ಆರೋಗ್ಯ ಇಲಾಖೆಯ ಅಧಿಕಾರಿ ಪ್ರಕಾಶ ಮಾನೆ ಹೇಳಿದರು. 18 ನೇ ವಿಶ್ವ ದೃಷ್ಟಿ ದಿನಾಚರಣೆಯ ಪ್ರಯುಕ್ತ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕವು ಹಮ್ಮಿಕೊಂಡ ಕಣ್ಣಿನ ಆರೈಕೆ ಮತ್ತು ನೇತ್ರದಾನದ ಬಗ್ಗೆ ನಡೆದ ಮಾಹಿತಿ … [Read more...] about ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು, ಪ್ರಕಾಶ ಮಾನೆ