ಹೊನ್ನಾವರ; ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿಯವರ ಮುಂದಾಳತ್ವದಲ್ಲಿ ನಡೆಯುವ ಹೋರಾಟಕ್ಕೆ ಹೊನ್ನಾವರ ತಾಲೂಕಿನ ಕೆಕ್ಕಾರ ಹಾಲಕ್ಕಿ ಯುವ ಜಾಗೃತ ಸಂಘದಿಂದ ನೈತಿಕ ಬೆಂಬಲಾರ್ಥವಾಗಿ ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಹಾಗೂ ಜಿಲ್ಲಾ ಅಧ್ಯಕ್ಷ ಹನುಮಂತ ಗೌಡರನ್ನು ಬುಧವಾರ ಭೇಟಿಯಾದರು. ಸುಕ್ರಜ್ಜಿ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ … [Read more...] about ಕೆಕ್ಕಾರ ಹಾಲಕ್ಕಿ ಯುವ ಜಾಗೃತಿ ಸಂಘದಿಂದ ಪದ್ಮಶ್ರೀ ಪುರಸ್ಕೃತೆಸುಕ್ರಜ್ಜಿ ಮನೆಗೆ ಭೇಟಿ ನೀಡಿ ಸನ್ಮಾನ