ಹೊನ್ನಾವರ - ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಸತಿ ಯೋಜನೆಯಲ್ಲಿ ಯಾವುದೇ ಸಮಸ್ಯೆ ಬಂದಲ್ಲಿ ತಮ್ಮ ಗಮನಕ್ಕೆ ತರುವಂತೆ ಶಾಸಕ ಸುನಿಲ್ ನಾಯ್ಕ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಅವರು ಗುರುವಾರ ತಾಲೂಕಾಪಂಚಾಯತ ಸಭಾಂಗಣದಲ್ಲಿ ವಸತಿ ಯೋಜನೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚಿಂತನ ಮಂಥನ ಸಭೆ ನಡೆಸಿ ಮಾತನಾಡಿದರು. ಸರ್ಕಾರ ಜನಪರವಾದ ಕೆಲಸ ಮಾಡುತ್ತಿದ್ದು ನಾನೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಪ್ರಯತ್ನಿಸುತ್ತೇನೆ, ಬಡ ಜನರಿಗೆ … [Read more...] about ವಸತಿ ಯೋಜನೆ ಸಮಸ್ಯೆ ಗಮನಕ್ಕೆ ತರುವಂತೆ ಶಾಸಕ ಸುನಿಲ್ ನಾಯ್ಕ ಸೂಚನೆ
ಪಂಚಾಯತ ಅಭಿವೃದ್ಧಿ
ಸ್ವಚ್ಛತಾ ಶ್ರಮದಾನ
ಹೊನ್ನಾವರ:ಮಾಜಿ ತಾ.ಪಂ. ಸದಸ್ಯ , ಕರ್ಕಿ ಗ್ರಾಮ ಪಂಚಾಯತ ಸದಸ್ಯ ಜಿ.ಕೆ.ಶೇಟ್ ನೇತೃತ್ವದಲ್ಲಿ 10 ಜನರ ತಂಡ ರಚಿಸಿ ಕರ್ಕಿಯ ತಮ್ಮ ವಾರ್ಡಿನಲ್ಲಿ ಸತತ 10 ದಿನ ಸ್ವಚ್ಛತಾ ಶ್ರಮದಾನ ನಡೆಸಿದರು. ಕರ್ಕಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಮೊಗೇರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಕಿರಣಕುಮಾರ,ಕಾರ್ಯದರ್ಶಿ ಬಾಬೂರಾವ್ ನಾಯ್ಕ ಚಾಲನೆ ನೀಡಿದರು. ಈ ತಂಡದಲ್ಲಿ ವೆಂಕಟ್ರಮಣ ಭಂಡಾರಿ, ರಾಘು ಶೇಟ್,ದರ್ಶನ ಭಟ್ಟ ಇತರರು ಪಾಲ್ಗೊಂಡಿದ್ದರು. ಕಳೆದ 12 ವರ್ಷಗಳಿಂದ ಈ ತಂಡ ಸ್ವಚ್ಛತಾ … [Read more...] about ಸ್ವಚ್ಛತಾ ಶ್ರಮದಾನ