ಮಾವಿನಕುರ್ವಾ ಗ್ರಾಮ ಪಂಚಾಯತಿ; ಹೊಸಾಡ ವೆಂಕಟ್ರಮಣ ಮೇಸ್ತ, ಲಕ್ಷ್ಮೀ ಗೌಡ, ಗಿರಗೋಲ ಪುಡ್ತಾದ, ಗುಳಿಬೇಲೆ ಮಿನಿನ್ ಮೆಂಡಿಸ್, ಸುಮನಾ ಗೌಡ, ಸಾನಾಮೋಟ ವನಿತಾ ಗೌಡ, ಮಠದಕೇರಿ ಜಿ.ಜಿ.ಶಂಕರ, ಸವಿತಾ ನಾಯ್ಕ, ನಾಗವೇಣಿ ಮುಕ್ರಿ, ಮಂಡಳಕುರ್ವಾ ಮಂಜು ಗೌಡ, ಪ್ರಕಾಶ ಪಿಂಟೋ, ಕಮಲಾ ಗೌಡ ಜಯಗಳಿಸಿದ್ದಾರೆ.ಚಿಕ್ಕನಕೋಡ ಗ್ರಾಮ ಪಂಚಾಯತಿ; ವಿಘ್ನೇಶ ಹೆಗಡೆ, ಸಂಗೀತಾ ಕನ್ಯಾ ಗೌಡ ,ವಿ.ಡಿ.ನಾಯ್ಕ, ನೂತನ ಬಾಲಕೃಷ್ಣ ನಾಯ್ಕ ನಾಗೇಶ ನಾಯ್ಕ, ಆಶಾ ಗಜಾನನ ನಾಯ್ಕ, ಮಂತು … [Read more...] about ಹೊನ್ನಾವರ ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದವರ ವಿವರ
ಪಂಚಾಯತ
ಅಧಿಕಾರಿಗಳು ಗೈರು – ಗ್ರಾಮಸಭೆ ರದ್ದು- ಹಳಿಯಾಳದ ಕೆರವಾಡದಲ್ಲಿ ಘಟನೆ
ಹಳಿಯಾಳ :- ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿರದ ಗ್ರಾಮ ಹಾಗೂ ವಾರ್ಡ ಸಭೆಯನ್ನು ಗ್ರಾಮಸ್ಥರು ತೀವೃವಾಗಿ ವಿರೋಧಿಸಿದ್ದರಿಂದ ತಾಲೂಕಿನ ಕೆರವಾಡ ಗ್ರಾಮದಲ್ಲಿ ಮಂಗಳವಾರ ನಡೆಯಬೇಕಿದ್ದ ಸಭೆಗಳು ರದ್ದಾಗಿರುವ ಘಟನೆ ನಡೆಯಿತು. ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ ತಾಲೂಕಿನ ಹವಗಿ ಗ್ರಾಮ ಪಂಚಾಯತಗೆ ಬರುವ ಕೆರವಾಡ ಗ್ರಾಮದಲ್ಲಿ ಗ್ರಾಮ ಸಭೆ ಹಾಗೂ ವಾರ್ಡ ಈ 2 ಸಭೆಗಳನ್ನು ಆಯೋಜಿಸಲಾಗಿತ್ತು. ಸಭೆಯ ಕುರಿತು ಸರಿಯಾಗಿ ಮಾಹಿತಿಯನ್ನು ನೀಡದೆ ಕಾಟಾಚಾರಕ್ಕೆ … [Read more...] about ಅಧಿಕಾರಿಗಳು ಗೈರು – ಗ್ರಾಮಸಭೆ ರದ್ದು- ಹಳಿಯಾಳದ ಕೆರವಾಡದಲ್ಲಿ ಘಟನೆ
ರಾಮಾಯಣದ ಮಹತ್ವ ಇಡಿ ಜಗತ್ತಿಗೆ ಸಾರಿದ ಮಹಾನ್ ಕವಿ ಮಹರ್ಷೀ ವಾಲ್ಮೀಕಿ – ಎಸ್ ಎಲ್ ಘೊಟ್ನೇಕರ
ಹಳಿಯಾಳ:- ರಾಮಾಯಣದ ಮಹತ್ವವನ್ನು ಈಡಿ ಜಗತ್ತಿಗೆ ಸಾರಿದ ಮಹಾನ್ ಕವಿ ವಾಲ್ಮೀಕಿಯವರಾಗಿದ್ದು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೇ ಸಮಾಜ ಸುಧಾರಣೆ ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅಭಿಪ್ರಾಯಪಟ್ಟರು. ತಾಲೂಕಾಡಳಿತ, ತಾಲೂಕ ಪಂಚಾಯತ, ಪುರಸಭೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ಎಲ್ಲ ಮಹರ್ಷಿ ವಾಲ್ಮೀಕಿ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಮಹರ್ಷಿ … [Read more...] about ರಾಮಾಯಣದ ಮಹತ್ವ ಇಡಿ ಜಗತ್ತಿಗೆ ಸಾರಿದ ಮಹಾನ್ ಕವಿ ಮಹರ್ಷೀ ವಾಲ್ಮೀಕಿ – ಎಸ್ ಎಲ್ ಘೊಟ್ನೇಕರ
ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ
ಕಾರವಾರ:ಜಿಲ್ಲಾ ಪಂಚಾಯತ , ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕಾ ಯೋಜನಾ ಸಮನ್ವಯಾಧೀಕಾರಗಳ ಕಾರ್ಯಾಲಯ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಸಪ್ಟೆಂಬರ್ 9 ರಂದು ಬೆಳಗ್ಗೆ 9-30ಕ್ಕೆ ಮಾಲಾದೇವಿ ಕ್ರೀಡಾಂಗಣದಲ್ಲಿ 2017-18ನೇ ಸಾಲಿನ ಕಾರವಾರ ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಆಯೋಜಿಸಲಾಗಿದೆ. ಶಾಸಕ ಸತೀಶ ಸೈಲ್ ಕ್ರೀಡಾಕೂಟಗಳಿಗೆ ಚಾಲನೆ ನೀಡುವರು. ತಾಲೂಕ ಪಂಚಾಯತ ಅಧ್ಯಕ್ಷೆ ಪ್ರಮೀಳಾ ನಾಯ್ಕ ಕಾರ್ಯಕ್ರಮದ … [Read more...] about ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ
ವಿವಿಧ ಇಲಾಖೆಗಳ ಕಾರ್ಯ ವೈಖರಿ ಪರಿಶೀಲನೆ
ಕಾರವಾರ: ಸಿಂಡ್ ಆರ್ಸೆಟಿ ಹಾಗೂ ಕೆನರಾ ಬ್ಯಾಂಕ್ ಆರ್ಸೆಟಿಯಲ್ಲಿ ತರಬೇತಿ ಪಡೆದವರ ಸ್ಥಿತಿಗತಿ ಕುರಿತು ಅದ್ಯಯನ ನಡೆಸಿ ವರದಿ ನೀಡುವಂತೆ ಸಂಸದ ಅನಂತಕುಮಾರ ಹೆಗಡೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಉತ್ತರ ಕನ್ನಡ ಜಿಲ್ಲಾಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈವರೆಗೆ ಜಿಲ್ಲೆಯಲ್ಲಿ ನಿರುದ್ಯೋಗಸ್ಥ ಯುವ ಸಮುದಾಯಕ್ಕೆ ಸ್ವಯಂ … [Read more...] about ವಿವಿಧ ಇಲಾಖೆಗಳ ಕಾರ್ಯ ವೈಖರಿ ಪರಿಶೀಲನೆ