ಹೊನ್ನಾವರ;"ಶ್ರೇಷ್ಠ ಭಾರತ " ಕಲ್ಪನೆ ಅಂದರೆ ಅಭಿವೃದ್ಧಿಯೊಂದೇ ಅಲ್ಲ. ಇಲ್ಲಿನ ಹಿಂದೂ ಸಂಪ್ರದಾಯಗಳು, ನಮ್ಮ ಶ್ರೇಷ್ಠ ಪರಂಪರೆ, ಋಷಿಮುನಿಗಳು ನೀಡಿದ ಆಧ್ಯಾತ್ಮ ಚಿಂತನೆಗಳ ಮೂಲಕ ಸುಖ ಸಂಮೃದ್ಧಿಯಿರುವ ನಾಡು ಭಾರತವಾಗಬೇಕು. ಬ್ರಷ್ಟಾಚಾರ, ಬಡತನ ದೂರವಾಗಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವ ಪ್ರೇರಣೆ ಸಿಗುವಂತಾಗಬೇಕು. ರಾಜಕಾರಣ ಮತ್ತು ರಾಜಕಾರಣಿಗಳು ತತ್ವ ಸಿದ್ಧಾಂತಕ್ಕೆ ಬದ್ಧರಾಗಬೇಕು. ಅದಕ್ಕೆ ನಮ್ಮ ಪಕ್ಷದ ಯುವ ನಾಯಕರು ಚುನಾವಣೆನಲ್ಲಿ ಆಯ್ಕೆಯಾಗುವುದಾದರೆ … [Read more...] about “ಶ್ರೇಷ್ಠ ಭಾರತ ” ಕಲ್ಪನೆ ಅಂದರೆ ಅಭಿವೃದ್ಧಿಯೊಂದೇ ಅಲ್ಲ