ಹಳಿಯಾಳ:- ಕ್ಷೇತ್ರದಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ದಿ ಕಾರ್ಯಗಳು ಈ ಅವಧಿಯಲ್ಲಿ ಆಗಿದ್ದು ಸಾವಿರಾರು ಕೋಟಿ ಅನುದಾನದ ಹೊಳೆಯನ್ನು ಹರಿಸಿರುವ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮತ್ತೊಮ್ಮೆ ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ದಿಗೆ ಅವಕಾಶ ಮಾಡಿಕೊಡಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮನವಿ ಮಾಡಿದರು. ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಅಭ್ಯರ್ಥಿ ದೇಶಪಾಂಡೆ ಪರ ನಿರಂತರ ಚುನಾವಣಾ ಪ್ರಚಾರ ನಡೆಸುತ್ತಿರುವ ಅವರು ಕ್ಷೇತ್ರದಲ್ಲಿ ಈ ಹಿಂದೆ … [Read more...] about ಅಭಿವೃದ್ದಿಗಾಗಿ ದೇಶಪಾಂಡೆ ಬೆಂಬಲಿಸಿ – ಎಸ್.ಎಲ್.ಘೊಟ್ನೇಕರ.
ಪಟ್ಟಣ ಸೇರಿದಂತೆ
ಮತ್ತೇ ಗ್ರಾಮಾಂತರ ಭಾಗದಲ್ಲಿ ಅಂದಾದುಂದಿ ಅಂದರಬಾಹರ ಶುರು
ಹಳಿಯಾಳ: ಕಳೆದ ಹಲವು ತಿಂಗಳಿನಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ರಾಜಾರೋಷವಾಗಿ ಹಾಗೂ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆದಿದ್ದ ಅಕ್ರಮ ಜೂಜಾಟ, ರಮ್ಮಿ ಆಟಕ್ಕೆ ಬ್ರೇಕ್ ಹಾಕಲಾಗಿದ್ದರೂ ಸಹ ಕಾರ್ತಿಕ ಹೇಸರಿನಲ್ಲಿ ಮತ್ತೇ ಗ್ರಾಮಾಂತರ ಭಾಗದಲ್ಲಿ ಅಂದಾದುಂದಿ ಅಂದರಬಾಹರ ಶುರುವಾಗಿದ್ದು ಹಲವು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.ಹಳಿಯಾಳ: ಕಳೆದ ಹಲವು ತಿಂಗಳಿನಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ರಾಜಾರೋಷವಾಗಿ ಹಾಗೂ ಪೋಲಿಸರ ಹದ್ದಿನ ಕಣ್ಣು … [Read more...] about ಮತ್ತೇ ಗ್ರಾಮಾಂತರ ಭಾಗದಲ್ಲಿ ಅಂದಾದುಂದಿ ಅಂದರಬಾಹರ ಶುರು