ಕಾರವಾರ ನಗರದ ಪೊಲೀಸ್ ಮೈದಾನದಲ್ಲಿ ರವಿವಾರ ಜಿಲ್ಲಾಧಿಕಾರಿ ಇಲೆವನ್ ಹಾಗು ಪತ್ರಕರ್ತರ ನಡುವೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಜಿಲ್ಲಾಧಿಕಾರಿಗಳ ತಂಡ 2 ರನ್ ಅಂತರದಲ್ಲಿ ಗೆಲುವು ಸಾಧಿಸಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಪ್ರಾರಂಭಿಸಿದ ಡಿಸಿ ಇಲೆವನ್ ತಂಡ 12 ಓವರನ್ ನಲ್ಲಿ 6 ವಿಕೇಟ್ ಕಳೆದು ಕೊಂಡು 104ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪತ್ರಕರ್ತರ ತಂಡ 12 ಓವರಿಗೆ 103 ಗಳಿಸಷ್ಟೇ ಸಾಧ್ಯವಾಗಿ, ಸೋಲುಂಡಿತು.ಡಿಸಿ ಇಲೆವೆನ್ ತಂಡದ ಆರಂಭಿಕ ಆಟಗಾರರಾಗಿ … [Read more...] about ಕ್ರಿಕೆಟ್ ಪಂದ್ಯ: ಪತ್ರಕರ್ತರ ವಿರುದ್ದ ಡಿಸಿ ಇಲೆವೆನ್ಗೆ ಭರ್ಜರಿ ಜಯ
ಪತ್ರಕರ್ತರ
ಖಾಸಗಿ ವಾಹಿನಿಯೊಂದರ ಕ್ಯಾಮೆರಾಮನ್ ಮೇಲೆ ಹಲ್ಲೆ ;ಜಿಲ್ಲಾಡಳಿತಕ್ಕೆ ಮನವಿ
ಕಾರವಾರ: ಚಿಕ್ಕಮಂಗಳೂರು ಜಿಲ್ಲೆಯಲ್ಲಿ ವರದಿಮಾಡಲು ತೆರಳಿದ್ದ ಖಾಸಗಿ ವಾಹಿನಿಯೊಂದರ ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಜಿಲ್ಲಾಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಡಳಿತಕ್ಕೆ ಶನಿವಾರ ಮನವಿ ಸಲ್ಲಿಸಲಾಯಿತು. ವಯೋವೃದ್ಧನೊಬ್ಬರನ್ನು ಸರಕಾರಿ ಆಸ್ಪತ್ರೆಯಿಂದ ಹೊರ ಹಾಕಿರುವ ಕುರಿತು ಸುದ್ದಿ ಮಾಡಲು ತೆರಳಿದ್ದ ಪ್ರಜಾ ಟಿವಿಯ ಚಿಕ್ಕಮಗಳೂರಿನ ಕ್ಯಾಮೆರಾಮನ್ ಭರತ್ ಎಂಬುವವರ ಮೇಲೆ ಅಲ್ಲಿನ ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪ ಎಂಬುವವರು … [Read more...] about ಖಾಸಗಿ ವಾಹಿನಿಯೊಂದರ ಕ್ಯಾಮೆರಾಮನ್ ಮೇಲೆ ಹಲ್ಲೆ ;ಜಿಲ್ಲಾಡಳಿತಕ್ಕೆ ಮನವಿ