ಹೊನ್ನಾವರ: ಶಾಂತಿ ಸುವ್ಯವಸ್ಥೆ ಕುರಿತಂತೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಜಿಲ್ಲೆಯ ವಿವಿಧಡೆಯಂತೆಯೇ ಹೊನ್ನಾವರ ಪಟ್ಟಣ ಹಾಗೂ ಚಂದಾವರ ಭಾಗದಲ್ಲಿ ರ್ಯಾಪಿಡ್ ಎಕ್ಸನ್ ಪೊರ್ಸ ಹಾಗೂ ಕೆ.ಎಸ್.ಆರ್.ಪಿ ಜಂಟಿಯಾಗಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಪೋಲಿಸ್ ಠಾಣೆಯಿಂದ ಮಾಸ್ತಿಕಟ್ಟಾ, ಬಜಾರ ರಸ್ತೆ, ಹೂವಿನ ಚೌಕದ ಮೂಲಕ ಶರಾವತಿ ವೃತ್ತದವರೆಗೆ ಶಿಸ್ತ್ರಿನಿಂದ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.ಸಿ.ಪಿ.ಐ ಶ್ರೀಧರ ಎಸ್.ಆರ್, ಅಪರಾಧ ವಿಭಾಗ ಪಿ.ಎಸ್.ಐ ಸಾವಿತ್ರಿ … [Read more...] about ರ್ಯಾಪಿಡ್ ಎಕ್ಸನ್ ಪೊರ್ಸ ವತಿಯಿಂದ ಹೊನ್ನಾವರದ ವಿವಿಧಡೆ ಪಥಸಂಚಲನ
ಪಥಸಂಚಲನ
ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿ
ಹಳಿಯಾಳ: ಆರ್.ಎಸ್.ಎಸ್,ರಾಷ್ಟ್ರೀಯ ಸ್ವಯಂಸೇವಕ ಸಂಘದ ದಾಂಡೇಲಿ, ಹಳಿಯಾಳ, ಜೋಯಿಡಾ, ಯಲ್ಲಾಪುರ ತಾಲೂಕುಗಳ ವ್ಯಾಪ್ತಿಯ ದಾಂಡೇಲಿ ಜಿಲ್ಲಾ ಪ್ರಾಥಮಿಕ ಶಿಕ್ಷಾ ಸಾಪ್ತಾಹಿಕ ವರ್ಗದ ಕೊನೆಯ ದಿನವಾದ ಸೋಮವಾರ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿಯಾಗಿ ನಡೆಯಿತು. ಪಟ್ಟಣದ ವಿ.ಡಿ. ಹೆಗಡೆ ವಿದ್ಯಾಲಯದಲ್ಲಿ ಒಂದು ವಾರಗಳ ಕಾಲ ವರ್ಗಗಳನ್ನು ಏರ್ಪಡಿಸಲಾಗಿತ್ತು. ಪ್ರತಿದಿನ ಬೆಳಗಿನ ಜಾವದಿಂದ ಆರಂಭಗೊಂಡು ರಾತ್ರಿಯವರೆಗೆ ವಿವಿಧ … [Read more...] about ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿ