ಹೊನ್ನಾವರ:ಮುದ್ದತ್ತು ಠೇವಣೆ ಅವಧಿ ಮೀರಿದರೂ ಹಣ ನೀಡದೇ ಸತಾಯಿಸುತ್ತಿರುವ ಹೊನ್ನಾವರ ತಾಲೂಕಿನ ಸಾಲ್ಕೋಡ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕಾಯದರ್ಶಿಗೆ ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ. ಕರ್ಕಿಯ ರಾಮಕೃಷ್ಣ ವೆಂಕ್ರಟಮಣ ಹೆಬ್ಬಾರ ಎಂಬುವವರು ಹೂಡಿದ್ದ ದಾವೆಯ ಹಿನ್ನಲೆಯಲ್ಲಿ ಠೇವಣೆ ಹಣವನ್ನು ಬಡ್ಡಿ ಸಮೇತ ತಕ್ಷಣ ಪಾವತಿಸಬೇಕು ಹಾಗೂ 1 ತಿಂಗಳೊಳಗೆ ದೂರುದಾರರಿಗೆ ನೀಡಬೇಕು ಎಂದು ಗ್ರಾಹಕ ವೇದಿಕೆ ಅಧ್ಯಕ್ಷ … [Read more...] about ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ