ಹೊನ್ನಾವರ: ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ. ಕವಿ ಕಣ್ಣೀರಿನ ಹಿಂದೆ ಸಾಗಬೇಕು. ಕರುಣೆ ಮತ್ತು ಕಣ್ಣೀರಿಲ್ಲದ ಮನುಷ್ಯ ಕವಿ ಆಗಲಾರ. ಕವಿತೆ ಒಂದು ಅನುಭವ. ಮೌನದ ಓದಿನ ಮೂಲಕ ಅದು ಅರ್ಥವಂತಿಕೆ ಮತ್ತು ದರ್ಶನವನ್ನು ನೀಡುತ್ತದೆ ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ನುಡಿದರು.ಅವರು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಭಿನವ ಬೆಂಗಳೂರು ಸಹಯೋಗದಲ್ಲಿ ಪಟ್ಟಣದ ಎಸ್ಡಿಎಂ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಇತ್ತೀಚೆಗೆ … [Read more...] about ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ: ಮತ್ತಿಹಳ್ಳಿ