ಹೊನ್ನಾವರ :ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ವಿಶ್ವ ಅರಣ್ಯ ಮತ್ತು ಜಲ ದಿನವನ್ನು ಮರಕ್ಕೆ ನೀರೆರೆಯುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ‘ಗಂಗೇಚ ಯಮುನೇಚೈವ ಗೋದಾವರಿ, ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಶ್ಲೋಕ ಪಠಿಸುತ್ತಾ ಮರಕ್ಕೆ ನೀರುಣಿಸಿದರು. ಇಂದಿನ ಮಕ್ಕಳು ಹೆಚ್ಚಿನ ಪರಿಸರ ಕಾಳಜಿ ಹಾಗೂ ನೀರಿನ ಮಹತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂದು ಶಿಕ್ಷಕರಾದ ಎ.ಕೆ. ಭಟ್ ಬಹಳ ಮಾರ್ಮಿಕವಾಗಿ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ‘ವಿಶ್ವ ಅರಣ್ಯ ಮತ್ತು ಜಲ’ ದಿನಾಚರಣೆ