ಕಾರವಾರ:ನಗರದ ಹೃದಯಭಾಗವಾದ ಹೂವಿನ ಚೌಕ್ ಬಳಿ ಶಿಥಿಲಗೊಂಡ ಕಟ್ಟಡವೊಂದು ಕುಸಿಯುವ ಹಂತದಲ್ಲಿದೆ. ಹೀಗಾಗಿ ಸಾರ್ವಜನಿಕರು ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ಈ ಹಿಂದೆ ವಾಣಿಜ್ಯ ಮಳಿಗೆಯನ್ನು ನಡೆಸಲಾಗುತ್ತಿತ್ತು. ಈಚೆಗೆ ಕಟ್ಟಡವನ್ನು ಅರ್ಧಬರ್ಧ ತೆರವು ಮಾಡಲಾಗಿದ್ದು, ಅದಕ್ಕೆ ಮೇಲ್ಚಾವಣಿ ಇಲ್ಲದ ಕಾರಣ ಮಳೆ ನೀರು ಕಟ್ಟಡದ ಗೋಡೆಯೊಳಗೆ ಸಂಗ್ರಹವಾಗುತ್ತಿದೆ. ಮೊದಲೇ ಶಿಥಿಲಗೊಂಡ ಕಟ್ಟಡದ ಗೋಡೆಯೂ … [Read more...] about ಶಿಥಿಲಗೊಂಡ ಕಟ್ಟಡ;ಸಾರ್ವಜನಿಕರು ಭಯದಲ್ಲಿಯೇ ಓಡಾಡುವ ಪರಿಸ್ಥಿತಿ
ಪರಿಸ್ಥಿತಿ
ಮುಂಗಾರು ಆಗಮನ
ಹಳಿಯಾಳ ;ಎಂದು ಕಾಣದಂತ ಬಿರು ಬಿಸಿಲಿನ ತಾಪದಿಂದ ಬರಗಾಲದಂತಹದ ಕಠಿಣ ಪರಿಸ್ಥಿತಿ ಎದುರಿಸಿದ ಹಳಿಯಾಳ ತಾಲೂಕಿಗೆ ಮಂಗಳವಾರ ಸಾಯಂಕಾಲದಿಂದಲೇ ಮುಂಗಾರು ಆಗಮನವಾಗಿದ್ದು ಬುಧವಾರ ಸಾಯಂಕಾಲದವರೆಗೆ ಬಿಡುವಿಲ್ಲದಂತೆ ಮೇಘರಾಜ ಅಬ್ಬರಿಸಿದ್ದು ರೈತ ಸಮುದಾಯದಲ್ಲಿ ಹರ್ಷದ ಹೊನಲು ಮನೆ ಮಾಡಿದೆ. ಮಲೆನಾಡು ಆಗಿರುವ ಅರಣ್ಯದಿಂದ ಆವೃತವಾಗಿರುವ ಹಳಿಯಾಳ ತಾಲೂಕು ಇದೆ ಪ್ರಥಮ ಬಾರಿಗೆ ಸುಮಾರು 36 ಡಿಗ್ರಿ ನಷ್ಟು ಭೀಕರ ಬಿಸಿಲಿನ ತಾಪವನ್ನು ಅನುಭವಿಸಿ ಜನತೆ ಕಂಗಾಲಾಗಿದ್ದರು. … [Read more...] about ಮುಂಗಾರು ಆಗಮನ