ಹೊನ್ನಾವರ : ಪಟ್ಟಣದ ಬಸ್ ನಿಲ್ದಾಣದ ಬಳಿಯ ಶನೈಶ್ಚರ ದೇವಸ್ಥಾನದ ಎದುರುಗಡೆ ಇರುವ ಸ.ನಂ. 303ಕ ಜಾಗದ ಪೋಡಿ ಪ್ರಕರಣ ಹಾಗೂ ಇತರ ಬೇಡಿಕೆಗಳನ್ನು ಒಂದು ತಿಂಗಳ ಒಳಗೆ ಬಗೆಹರಿಸದಿದ್ದರೆ ಮತ್ತೊಮ್ಮೆ ಜಿಲ್ಲೆಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಆಗ್ರಹಿಸಿ ಹಿಂದೂ ಧರ್ಮರಕ್ಷಣಾ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ದುರ್ಗಾಕೇರಿಯ ದಂಡಿನ ದುರ್ಗಾದೇವಿ ದೇವಸ್ಥಾನದಿಂದ ಕಿಂತಾಲಕೇರಿ, … [Read more...] about ಬೇಡಿಕೆಗಳನ್ನು ಒಂದು ತಿಂಗಳ ಒಳಗೆ ಬಗೆಹರಿಸದಿದ್ದರೆ ಮತ್ತೊಮ್ಮೆ ಜಿಲ್ಲೆಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಆಗ್ರಹಿಸಿ ಹಿಂದೂ ಧರ್ಮರಕ್ಷಣಾ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ತಹಸೀಲ್ದಾರರಿಗೆ ಮನವಿ
ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತ ಕಾಂಗ್ರೆಸ್ಸಿಗರು ಇತ್ತೀಚೆಗೆ ಕೈಗೊಂಡ ಉಪವಾಸ ಸತ್ಯಾಗ್ರಹ
ಕಮಾಲಾಕರ ಹೇಳಿಕೆಗೆ ತಿರುಗೇಟು ಪರೇಶನ ಸಾವನ್ನು ಸಹಜ ಸಾವೆಂದು ಹೇಳಲು ಕಾಂಗ್ರೆಸ್ಸಿಗರ್ಯಾರು ವೈದ್ಯಾಧಿಕಾರಿಗಳಲ್ಲಾ
ಹೊನ್ನಾವರ : ಕಳೆದ ಡಿ.6 ರಂದು ಹೊನ್ನಾವರದಲ್ಲಿ ನಡೆದ ಎರಡು ಕೋಮುಗಳ ಘರ್ಷಣೆಯ ಸಂದರ್ಭದಲ್ಲಿ ನಗರದ ಶೆಟ್ಟಿಕೆರೆಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಸಿಕ್ಕ ಪರೇಶನ ಶವ ಸಹಜ ಸಾವೆಂದು ತೀರ್ಮಾನಿಸಲು ಕಾಂಗ್ರೆಸ್ಸಿಗರ್ಯಾರು ವೈದ್ಯಾಧಿಕಾರಿಗಳಲ್ಲಾ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಹೇಳಿದ್ದಾರೆ. ಅವರು ಇಂದು ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತ ಕಾಂಗ್ರೆಸ್ಸಿಗರು ಇತ್ತೀಚೆಗೆ ಕೈಗೊಂಡ ಉಪವಾಸ ಸತ್ಯಾಗ್ರಹ ಸೋಗಲಾಡಿತನದ್ದು ಎಂದು ನೀಡಿದ … [Read more...] about ಕಮಾಲಾಕರ ಹೇಳಿಕೆಗೆ ತಿರುಗೇಟು ಪರೇಶನ ಸಾವನ್ನು ಸಹಜ ಸಾವೆಂದು ಹೇಳಲು ಕಾಂಗ್ರೆಸ್ಸಿಗರ್ಯಾರು ವೈದ್ಯಾಧಿಕಾರಿಗಳಲ್ಲಾ