ಕಾರವಾರ: ದುಡಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯದ 30 ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರವ ನಡೆದಿರುವ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗ ಸರಕಾರಕ್ಕೆ ವರದಿ ನೀಡಿದೆ. ಈ ಕುರಿತಂತೆ ಪಂ.ರಾಜ್ ಇಲಾಖೆಯು ಅದರ ವಸೂಲಾತಿಗೆ ಆದೇಶಿಸಿದರೂ ಜಿಲ್ಲೆಯ ಅಧಿಕಾರಿಗಳು ಖ್ಯಾರೇ ಎನ್ನುತ್ತಿಲ್ಲ. ಪಂ.ರಾಜ್ ಇಲಾಖೆಯ ಅಡಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗವು 2011 ರಿಂದ ಕಾರ್ಯನಿರ್ವಹಿಸುತ್ತಿದ್ದು, ವರ್ಷದ … [Read more...] about ಉದ್ಯೋಗ ಖಾತರಿ ಯೋಜನೆ ಅವ್ಯವಹಾರ;ಕೊಟ್ಯಾಂತರ ರೂ.ಗಳ ಹಣ ವಸೂಲಾತಿಗೆ ಆರ್.ಡಿ.ಪಿ.ಆರ್.ಸೂಚನೆ
ಪಾವತಿ
ದಾಂಡೇಲಿಯ ಹೆಸ್ಕಾಂನ ಡಿವಿಜನಲ್ ಕಚೇರಿಯಿಂದ ಸ್ಥಳೀಯರಿಗೆ ಹೆಚ್ಚಿನ ಅನಕೂಲತೆ : ನರಸಿಂಹ ಮೂರ್ತಿ
ದಾಂಡೇಲಿ :ನಗರದ ಹಳಿಯಾಳ ರಸ್ತೆಯಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಬಿಲ್ ಪಾವತಿಸಲು ಈಗಾಗಲೆ ಎರಡು ಕೌಂಟರ್ ಗಳನ್ನು ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಅನೂಕೂಲತೆಗಾಗಿ ಅಂಬೇವಾಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಡಿವಿಜನಲ್ ಕಚೇರಿಯಲ್ಲಿ ಕೂಡ ಒಂದು ಕೌಂಟರನ್ನು ಸ್ಥಾಪಿಸಲಾಗುವುದೆಂಬ ಭರವಸೆಯನ್ನು ಶಿರಸಿಯ ಹೆಸ್ಕಾಂನ ಅಧಿಕ್ಷಕ ಅಭಿಯಂತರ ನರಸಿಂಹಮೂರ್ತಿ ತಿಳಿಸಿದರು.ಅವರು ಸ್ಥಳಿಯ ಹೆಸ್ಕಾಂನ ಕಚೇರಿಯಲ್ಲಿ ಕರೆಯಲಾದ ಹೆಸ್ಕಾಂನ ಗ್ರಾಹಕರ ಕಚೇರಿಯಲ್ಲಿ … [Read more...] about ದಾಂಡೇಲಿಯ ಹೆಸ್ಕಾಂನ ಡಿವಿಜನಲ್ ಕಚೇರಿಯಿಂದ ಸ್ಥಳೀಯರಿಗೆ ಹೆಚ್ಚಿನ ಅನಕೂಲತೆ : ನರಸಿಂಹ ಮೂರ್ತಿ