ಹೊನ್ನಾವರ : ತಾಲೂಕಿನ ಜಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯ ರಸ್ತೆ, ಕುಡಿಯುವ, ನೀರು, ದಾರಿದೀಪ ಮುಂತಾದ ಸೌಕರ್ಯ ಸಿಗುತಿಲ್ಲಾ ಎಂದು ಸಾರ್ವಜನಿಕರು ಪಂಚಾಯತ ಅಧ್ಯಕ್ಷರಿಗೆ ಹಾಗೂ ಪಿ.ಡಿ.ಓ ಅವರಿಗೆ ತರಾಟೆಗೆ ತೆಗೆದುಕೊಂಡರು.ಗ್ರಾಮ ಪಂಚಾಯತನಲ್ಲಿ ನಡೆದ ವಿಶೇಷ ಸಭೆಯಲ್ಲಿ ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸಿ ಶಾಸಕ ಮಂಕಾಳ ವೈದ್ಯರು ಪತ್ರಿಕೆಗಳಲ್ಲಿ ಎಲ್ಲಾ ಪಂಚಾಯತಗಳಿಗೆ 50 ಕೋಟಿ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ … [Read more...] about ಮೂಲಭೂತ ಸೌಕರ್ಯ ಸಿಗುತಿಲ್ಲಾ,ಪಂಚಾಯತ ಅಧ್ಯಕ್ಷರಿಗೆ ಹಾಗೂ ಪಿ.ಡಿ.ಓ ಅವರಿಗೆ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು