ಹೊನ್ನಾವರ;ಕರ್ನಾಟಕದ ಕ್ರೈಸ್ತ ಸಮುದಾಯದ ಮಹಾಧರ್ಮಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ಪೀಟರ್ ಮಚಾದೊ ಇವರಿಗಾಗಿ ಉ.ಕ. ಜಿಲ್ಲೆಯ ಕೈಸ್ತ ಸಮುದಾಯದ ವತಿಯಿಂದ ವಿಶೇಷ ಪ್ರಾರ್ಥನಾ ಸಭೆ ಮತ್ತು ಅಭಿನಂದನಾ ಸಭೆ ದಿನಾಂಕ 25ರಂದು ಗುರುವಾರ ಬೆಳಿಗ್ಗೆ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 5ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹೋಲಿರೋಸರಿ ಕಾನ್ವೆಂಟ್ ಶಾಲೆಯ ಆವಾರದಲ್ಲಿ ಅಂದು ಮುಂಜಾನೆ 10ಗಂಟೆಗೆ ಪ್ರಾರ್ಥನಾ ಸಭೆ ಮತ್ತು 12ಗಂಟೆಗೆ … [Read more...] about ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಅಭಿನಂದನೆ – ಪ್ರಾರ್ಥನೆ