ಅಂಕೋಲಾ : ವಿದ್ಯುತ್ ಲೈನ ಬಿದ್ದು ಪಾದಚಾರಿ ಯುವಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಕಂತ್ರಿ ಮಾದವ ನಗರದಲ್ಲಿ ನಡೆದಿದೆ. ಅಲ್ಲಿಯ ನಿವಾಸಿ ನಾಗರಾಜ್ ಜಯಾ ಆಗೇರ (22) ಮೃತಪಟ್ಟವ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ವಿದ್ಯುತ್ ಲೈನ್ ಬಿದ್ದು ಮೃತಪಟ್ಟ ಪಾದಚಾರಿ ಯುವಕ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ;ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹೊನ್ನಾವರ: ವ್ಯಕ್ತಿಯೊರ್ವ ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ನಡೆಸಿದ್ದಾರೆ ಎನ್ನುವ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಗಾಂಧಿನಗರದ ನಿವಾಸಿ ರಾಮಚಂದ್ರ ನಾಯ್ಕ ಆರೊಪಿತ ವ್ಯಕ್ತಿಯಾಗಿದ್ದು ವಕೀಲರ ಸಂಘದ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದು ಕಳೆದ 3-4 ವರ್ಷಗಳಿಂದ ವಕೀಲರ ಸಂಘದಿಂದ ಕನಾಟಕ ಬಾರ್ ಕೌನ್ಸಿಲ್ ಬೆಂಗಳೂರಿನ ವಕೀಲರ ಕಲ್ಯಾಣ ನಿಧಿಗೆ ಪ್ರತಿವರ್ಷ ಹಣತುಂಬುತ್ತಾ ಬಂದಿದ್ದ ಎನ್ನಲಾಗಿದೆ. 2017-2018ರಲ್ಲಿ … [Read more...] about ನಕಲಿ ದಾಖಲೆ ಸ್ರಷ್ಟಿಸಿ ವಕಿಲರ ಸಂಘಕ್ಕೆ ವಂಚನೆ ;ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕಾಲುಜಾರಿ ಬಿದ್ದು ರೈತ ಸಾವು
ಹೊನ್ನಾವರ: ತಾಲೂಕಿನ ಮಂಕಿಯ ಕುಂಬಾರಕೇರಿಯಲ್ಲಿ ರೈತರೊಬ್ಬರು ನೆಲಬಾವಿಯಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದು, ಇದು ಸಹಜ ಸಾವಲ್ಲ ಎಂಬ ಶಂಕೆ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ. ಕುಂಬಾರಕೇರಿ ನಿವಾಸಿ ಚೆನ್ನಪ್ಪ ಶೇಖಯ್ಯ ನಾಯ್ಕ (33) ಮೃತ ರೈತ.ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚೆನ್ನಪ್ಪ ಶೇಖಯ್ಯ ನಾಯ್ಕ ಈತನು ತಮ್ಮ ಗದ್ದೆಗೆ ನೀರು ಹರಿಸಲು ಹೋಗಿದ್ದಾಗ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನೀರಿನಿಂದ ನೆಲ ಬಾವಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು … [Read more...] about ಕಾಲುಜಾರಿ ಬಿದ್ದು ರೈತ ಸಾವು