ಹಳಿಯಾಳ : ಸೊಳ್ಳೆ ಒಡಿಸಲು ದನದ ಕೊಟ್ಟಿಗೆಯಲ್ಲಿ ಹಾಕಲಾಗಿದ್ದ ಹೊಗೆಯು ಬೆಂಕಿಯಾಗಿ ಈಡಿ ಕೊಟ್ಟಿಗೆಯನ್ನು ಆವರಿಸಿದ್ದರಿಂದ ಲಕ್ಷಾಂತರ ರೂ ಬೆಲೆ ಬಾಳುವ ೨ ಎತ್ತುಗಳು ಹಾಗೂ ಒಂದು ಆಕಳ ಕರು ಸಜೀವವಾಗಿ ದಹನಗೊಂಡಿರುವ ವಿದ್ಯಮಾನ ಶುಕ್ರವಾರ ರಾತ್ರಿ ಹಳಿಯಾಳದ ಯಲ್ಲಾಪೂರ ನಾಕಾ ಬಳಿಯ ಹೊಲದಲ್ಲಿ ಸಂಭವಿಸಿದೆ. ಉಡಚಪ್ಪ ಪವಾರ ಎನ್ನುವ ರೈತನಿಗೆ ಸೇರಿದ ಎತ್ತುಗಳಾಗಿದ್ದು ರೈತ ಕಂಗಾಲಾಗಿದ್ದಾನೆ.ಸ್ಥಳಕ್ಕೆ ಹಳಿಯಾಳ ಪೋಲಿಸರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಶು … [Read more...] about ದನದ ಕೊಟ್ಟಿಗೆ ಬೆಂಕಿಗಾಹುತಿ , 2 ಎತ್ತು , ಕರು ಸಜೀವ ದಹನ
ಪೋಲಿಸರು
ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಹಳಿಯಾಳ;ನದಿಗೆ ಈಜಲು ತೆರಳಿದ ವಿದ್ಯಾರ್ಥಿಯೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಳಿಯಾಳ ಪಟ್ಟಣದಿಂದ 3 ಕೀಮಿ ಅಂತರದಲ್ಲಿರುವ ಕಳಸಾಪೂರ ಗ್ರಾಮದ ನದಿಯಲ್ಲಿ ಸಂಭವಿಸಿದೆ. ಪಟ್ಟಣದ ಗಾಂಧಿಕೇರಿ ನಿವಾಸಿ ಗೌತಮ ಪರಶುರಾಮ್ ಕುರಿಯಾರ್ (20) ನೀರಿನ ಸೆಳೆತಕ್ಕೆ ಪ್ರಾಣಬಿಟ್ಟ ವಿದ್ಯಾರ್ಥಿಯಾಗಿದ್ದು ಇತ ಶನಿವಾರ ತನ್ನ ಇಬ್ಬರು ಸ್ನೇಹಿತರೊಂದಿಗೆ ಹಳ್ಳಕ್ಕೆ ಹೊಗಿದ್ದು ಸುಮಾರು ಗಂಟೆಗಳ ಕಾಲ ಈಜಿ ಕೊನೆಗೆ ದಡಕ್ಕೆ ಬರುವಾಗ ಗೌತಮ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. … [Read more...] about ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು