ಹೊನ್ನಾವರ ಕರ್ನಾಟಕ ಕ್ರಾಂತಿರಂಗದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಮೇ 23 ರಂದು ಸಂಜೆ 7 ಗಂಟೆಗೆ ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ತಿಳಿಸಿದರು, ಪಟ್ಟಣದ ಸಾಗರ ರೆಸಿಡೆನ್ಸಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘಟನೆಯನ್ನು ಶೀಘ್ರದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಾಗೂ ಬೂತ್ ಮಟ್ಟದಲ್ಲಿ ಸಂಘಟಿಸಲಾಗುವುದು ಎಂದು ತಿಳಿಸಿದರು,. ಕನ್ನಡ ಭಾಷೆಯ ಉಳಿವು, ಕನ್ನಡಿಗರಿಗೆ … [Read more...] about ಕರ್ನಾಟಕ ಕ್ರಾಂತಿರಂಗದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ
ಪೋಲಿಸ್
ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟು,ಮೂವರು ಮಹಿಳೆಯರು ಪೋಲಿಸ್ ವಶಕ್ಕೆ
ಕಾರವಾರ :ಗೋವಾ ದಿಂದ ಮುಂಡಗೋಡ ಗೆ ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟನ್ನು ವಶಪಡಿಸಿಕೊಂಡ ಘಟನೆ ಕಾರವಾರದ ಮಾಜಾಳಿಯಲ್ಲಿ ನಡೆದಿದೆ.ಚಿತ್ತಾಕುಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗೋವಾ ಗಡಿಭಾಗದ ಮಾಜಾಳಿ ಚೆಕ್ ಪೋಸ್ಟ ಬಳಿ ಸಾಗರಕವಚ ಅಣಕು ಕಾರ್ಯಾಚರಣೆ ವೇಳೆ ಅಕ್ರಮ ಹಣ ಪತ್ತೆಯಾಗಿದೆ.ಡಾ.ಪ್ರಭು ಎಂಬುವರಿಗೆ ಸೇರಿದ ನಿಷೇದಿತ ಭಾರಿ ಮೌಲ್ಯದ ನೋಟು ಇದಾಗಿದೆ ಎಂದು ತಿಳಿದುಬಂದಿದೆ.ಜಯಶ್ರೀ ಗೌಳಿ, ಭವಾನಿ ರಮೇಶ ನಾಯಕ, … [Read more...] about ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟು,ಮೂವರು ಮಹಿಳೆಯರು ಪೋಲಿಸ್ ವಶಕ್ಕೆ
ಅನಧಿಕೃತ ಮಧ್ಯ ವಶ , ವ್ಯಕ್ತಿಯ ಬಂಧನ
ಹೊನ್ನಾವರ :ಮಂಕಿ ಪೋಲಿಸ್ ಠಾಣೆ ವ್ಯಾಪ್ತಿಯ ಬಳ್ಕೂರಿನಲ್ಲಿ ಪೋಲಿಸರು ಅನಧಿಕೃತ ಮಧ್ಯ ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಬಳ್ಕೂರಿನ ಜನಾರ್ದನ ಅಣ್ಣಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಬ್ರಾಂದಿ, ವಿಸ್ಕಿ ಸೇರಿದಂತೆ ವಿವಿಧ ಬ್ರ್ಯಾಂಡ್ಗಳ ಸುಮಾರು 4.5 ಸಾವಿರ ಮೌಲ್ಯದ ಮಧ್ಯದ ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂದು ಪ್ರಕರಣ ದಾಖಲಿಸಿರುವ ಪೋಲಿಸರು ತಿಳಿಸಿದ್ದಾರೆ. … [Read more...] about ಅನಧಿಕೃತ ಮಧ್ಯ ವಶ , ವ್ಯಕ್ತಿಯ ಬಂಧನ
ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು,
ಅಂಕೋಲಾ: ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಘಟನೆ. ಕಾರವಾರ ಎಚ್,ಪಿ ಗ್ಯಾಸ್ ಎಜೆನ್ಸಿಗೆ ಸಂಭಂದಿಸಿದ ಲಾರಿ, ಕಾಲಿ ಸಿಲಿಂಡರ್ ಲೋಡ್ ಮಾಡಿದ ಲಾರಿ ಅಂಕೋಲಾ ದಲ್ಲಿ ರಾತ್ರಿ ನಿಲ್ಲಿಸಿಡಲಾಗಿತ್ತು ರಾತ್ರೊರಾತ್ರಿ ಲಾರಿಯನ್ನ ಸುಮಾರು 10ಕಿಮಿ ದೂರ ಒಯ್ದು ಕಳ್ಳತನ ಮಾಡಿದ ಕದಿಮರು.ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು … [Read more...] about ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು,