ಹೊನ್ನಾವರ : ಪಟ್ಟಣದ ಬಾಂದೇಹಳ್ಳದಲ್ಲಿ ಬೀಗ ಹಾಕಿದ್ದ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಮಾಂಗಲ್ಯ ಸರ ಮತ್ತು ನಗದು ಹಣವನ್ನು ೨೦೧೪ರ ಅಗಸ್ಟ ೪ ಕಳ್ಳತನವಾಗಿತ್ತು.ಆಗಿನ ವೃತ್ತ ನಿರೀಕ್ಷಕರಾದ ಮಂಜುನಾಥ ಎಂ. ಮತ್ತು ಚೆಲುವರಾಜು ಬಿ. ರವರು ಹೊನ್ನಾವರ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಲಯಕ್ಕೆ ವರದಿ ಸಲ್ಲಿಸಿದ್ದರು.ಆರೋಪಿತರಾದ ಹುಬ್ಬಳ್ಳಿ ಮೂಲದಸಂಜಯ, ಚಂದ್ರಶೇಖರ ಕೆಲ್ಲೋಡಿ, ಅಂಕೋಲಾದ … [Read more...] about ಕಳ್ಳತನ ಮಾಡಿದ ಆರೋಪಿಗೆ 3 ವರ್ಷ ಜೈಲು ಶಿಕ್ಷೆ