ಹೊನ್ನಾವರ , ಯಾವುದೇ ವ್ಯಕ್ತಿ ತಾನು ಹಿಡಿದ ಕಾರ್ಯದಲ್ಲಿ ಛಲದೊಂದಿಗೆ ಶ್ರಮಿಸಿದಲ್ಲಿ ಯಶಸ್ಸನ್ನು ಹೊಂದಲು ಸಾದ್ಯ ಎಂದು ಎಸ್.ಕೆ.ಪಿ. ಹೈಸ್ಕೂಲ್ ಮುಖ್ಯಾಧ್ಯಾಪಕ ಪ್ರಕಾಶ ನಾಯ್ಕ ಹೇಳಿದರು. ಅವರು ಕೆರೆಕೋಣ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಊರ ನಾಗರಿಕರು ಸಿ.ಎ. ಪಾಸ್ ಮಾಡಿದ ಗಣೇಶ ಭಟ್ಟ ಕೊಂತಪಾಲ, ಕೆರೆಕೋಣ ಇವರಿಗೆ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯ ಕೆರೆಕೋಣನಲ್ಲಿ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು. ಗಣೇಶ ಭಟ್ಟರು … [Read more...] about ಛಲದೊಂದಿಗೆ ಶ್ರಮಿಸಿದಲ್ಲಿ ಯಶಸ್ಸು ಸಾಧ್ಯ ;ಪ್ರಕಾಶ ನಾಯ್ಕ