ಹಳಿಯಾಳ : ರಕ್ತದಾನದಿಂದ ಒಂದು ಜೀವ ಉಳಿಸಲು ಸಾಧ್ಯ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡಲು ಮುಂದಾಗಬೇಕೆಂದು ಕೆ.ಎಲ್.ಇ ಬ್ಲಡ ಬ್ಯಾಂಕ್ ಬೆಳಗಾವಿಯ ವೈದ್ಯ ಡಾ. ಬಸವರಾಜ ದೇವಗಿ ಕರೆ ನೀಡಿದರು. ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಮುಂದಾಳತ್ವದಲ್ಲಿ ತಾಲೂಕ ಆಸ್ಪತ್ರೆ ಹಳಿಯಾಳ, ಅರಣ್ಯ ತರಬೇತಿ ಕೇಂದ್ರ, ತಟ್ಟಿಹಳ್ಳÀ, ಮತ್ತು ಕೆ.ಎಲ್.ಇ ಬ್ಲಡ ಬ್ಯಾಂಕ್ ಬೆಳಗಾವಿ ಇವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತ … [Read more...] about ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಿ – ಡಾ.ಬಸವರಾಜ
ಪ್ರಕಾಶ ಮಾನೆ
ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು, ಪ್ರಕಾಶ ಮಾನೆ
ಹಳಿಯಾಳ: ಜಗತ್ತಿನಲ್ಲಿರುವ 50 ಮಿಲಿಯನ್ ಕುರುಡು ವ್ಯಕ್ತಿಗಳಲ್ಲಿ ಶೇ. 90% ರಷ್ಟು ಭಾರತದಲ್ಲಿದ್ದಾರೆ. ಇದರಲ್ಲಿ ಶೇ. 80% ರಷ್ಟು ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು ಎಂದು ಹಳಿಯಾಳ ಆರೋಗ್ಯ ಇಲಾಖೆಯ ಅಧಿಕಾರಿ ಪ್ರಕಾಶ ಮಾನೆ ಹೇಳಿದರು. 18 ನೇ ವಿಶ್ವ ದೃಷ್ಟಿ ದಿನಾಚರಣೆಯ ಪ್ರಯುಕ್ತ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕವು ಹಮ್ಮಿಕೊಂಡ ಕಣ್ಣಿನ ಆರೈಕೆ ಮತ್ತು ನೇತ್ರದಾನದ ಬಗ್ಗೆ ನಡೆದ ಮಾಹಿತಿ … [Read more...] about ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು, ಪ್ರಕಾಶ ಮಾನೆ