ಹೊನ್ನಾವರ: ತಾಲೂಕ ಕೇಂದ್ರದಿAದ ೧೦ಕಿಮೀ ದೂರ ಸಹ್ಯಾದ್ರಿ ಬೆಟ್ಟದ ತುದಿಯಲ್ಲಿ ಪ್ರಕೃತಿ ಸೌಂದರ್ಯದ ಮುಧ್ಯೆ ನೆಲೆಯುರಿರುವ ಕರಿಕಾನ ಪರಮೇಶ್ವರಿ ಸನ್ನಿದಿಯಲ್ಲಿ ಬೆಳದಿಂಗಳ ಸಂಗೀತೊತ್ಸವ ಫೆಬ್ರವರಿ ೨೭ರಂದು ನಡೆಯಲಿದೆ.ನಾದಮಧವ ರಾಷ್ಟಿçÃಯ ಪ್ರಶಶ್ತಿçಯನ್ನು ಹಿರಿಯ ಸಂಗೀತ ಕಲಾವಿದ ಎಸ್.ಎಂ.ಭಟ್ ಕಟ್ಟಿಗೆ ಇವರಿಗೆ ಅವಿನಾಶ ಹೆಬ್ಬಾರ ಸ್ಮರಣೆಯ ಯುವ ಪುರಸ್ಕಾರವನ್ನು ಅನಿರುದ್ದ ಐತಾಳ ಇವರಿಗೆ ಪ್ರಧಾನ ಮಾಡಲಾಗುವುದು.ಸಂಜೆ ೭:೧೫ಕ್ಕೆ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮಕ್ಕೆ … [Read more...] about ಕರಿಕಾನಮ್ಮನ ಸನ್ನಿದಿಯಲ್ಲಿ ಇಂದು ಬೆಳದಿಂಗಳ ಸಂಗೀತ ಕಾರ್ಯಕ್ರಮ