ಹೊನ್ನಾವರ ತಾಲೂಕಿನ ಹಿರೇಬೈಲ್ ಆರ್ಮುಡಿಯಲ್ಲಿ ಜನಿಸಿ ಪ್ರಸ್ಥುತ ಕಡ್ಲೆ ಯಲ್ಲಿ ವಾಸವಾಗಿರುವ ದಾಮೋದರ (ದಾಮು) ನೋಡುವುದಕ್ಕೆ ವಾಮನನಾದರೂ ತನ್ನ ಪ್ರತಿಭೆಯಿಂದ ಕಲೆಯ ಬಗ್ಗೆ ತನಗಿರುವ ಆಸಕ್ತಿ ,ಹೊಸತನದ ಹಂಬಲ, ಕೆಲಸದಲ್ಲಿನ ಶೃದ್ಧೆಯಿಂದ ನಾಡಿನೆಲ್ಲೆಡೆ ಹೆಸರುಮಾಡಿ ತ್ರಿವಿಕ್ರಮನಾಗಿ ಬೆಳೆದಿದ್ದಾರೆ.ಹೊನ್ನಾವರ ಪಟ್ಟಣದಲ್ಲಿ ರಂಗಭೂಮಿಕಾ ಎನ್ನುವ ರಂಗ ಕಲೆಗಳ ಅಭಿವ್ಯಕ್ತಿಗೆ ಅಗತ್ಯವಾದ ವೇಷ ಭೂಷಣಗಳನ್ನು ಬಾಡಿಗೆಗೆ ದೊರೆಯುವ ಮಳಿಗೆಯನ್ನ ಆರಂಭಿಸಿದ್ದಲ್ಲದೇ … [Read more...] about ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದನ್ನು ಸಾಭಿತುಪಡಿಸಿದ – ಕ್ರಿಯಾಶೀಲ ಪ್ರತಿಭೆ ದಾಮೋದರ ನಾಯ್ಕ