ಹಳಿಯಾಳ:ಕರ್ನಾಟಕ ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ಮಾರ್ಚ್ 5ರಂದು ಜಪಾನ್ ಮತ್ತು ದಕ್ಷಿಣಕೊರಿಯಾಕ್ಕೆ ಭೇಟಿ ನೀಡಲಿದೆ ಎಂದು ಸಚಿವರ ಹಳಿಯಾಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಮೊದಲಿಗೆ ಜಪಾನ್ಗೆ ಭೇಟಿ ನೀಡಲಿರುವ ನಿಯೋಗವು ಅಲ್ಲಿನ ಮಿಫ್ರೆಚರ್ ಪ್ರಾಂತೀಯ ಸರ್ಕಾರದೊಂದಿಗೆ ಕರ್ನಾಟಕ ರಾಜ್ಯವು ಈಗಾಗಲೇ … [Read more...] about ಜಪಾನ್, ದಕ್ಷಿಣಕೊರಿಯಾಕ್ಕೆಉನ್ನತ ಮಟ್ಟದ ನಿಯೋಗದ ಭೇಟಿ: ಸಚಿವಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಮಾರ್ಚ್5ರಂದು ಪ್ರಯಾಣ
ಪ್ರಯಾಣ
41 ದಿನಗಳ ಕಾಲ ಕಠಿಣ ವೃತ,ದಿ.14ರಂದು ಮಕರ ಜ್ಯೋತಿಯನ್ನು ನೋಡಲು ಇರುಮುಡಿ ಕಟ್ಟಿಕೊಂಡು ಹಳಿಯಾಳದಿಂದ ಪ್ರಯಾಣ
ಹಳಿಯಾಳ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ 41 ದಿನಗಳ ಕಾಲ ಕಠಿಣ ವೃತವನ್ನು ಆಚರಿಸಿದ ಪಟ್ಟಣ ಹಾಗೂ ಗ್ರಾಮಾಂತರ ಭಾಗದ 200ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಶಬರಿಮಲೆಯಲ್ಲಿ ಜನೆವರಿ ದಿ.14ರಂದು ಮಕರ ಜ್ಯೋತಿಯನ್ನು ನೋಡಲು ಇರುಮುಡಿ ಕಟ್ಟಿಕೊಂಡು ಹಳಿಯಾಳದಿಂದ ಪ್ರಯಾಣ ಬೆಳೆಸಿದರು. ಪಟ್ಟಣದ ನಿಸರ್ಗಧಾಮದ ಎದುರಿನ ಶಬರಿನಗರದಲ್ಲಿರುವ ಶ್ರೀ ಅಯ್ಯಪ್ಪಸ್ವಾಮೀಯ ದೇವಸ್ಥಾನದಲ್ಲಿ 41 ದಿನಗಳ ಕಾಲ ಅಯ್ಯಪ್ಪ ಸ್ವಾಮಿಯ ವೃತವನ್ನು ಆಚರಿಸಿ ಮಂಗಳವಾರ ಸ್ವಾಮಿಯ … [Read more...] about 41 ದಿನಗಳ ಕಾಲ ಕಠಿಣ ವೃತ,ದಿ.14ರಂದು ಮಕರ ಜ್ಯೋತಿಯನ್ನು ನೋಡಲು ಇರುಮುಡಿ ಕಟ್ಟಿಕೊಂಡು ಹಳಿಯಾಳದಿಂದ ಪ್ರಯಾಣ