ಹೊನ್ನಾವರ ,ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ 17 ವಯೋಮಿತಿಯೊಳಗಿನ ಬಾಲಕರ ವಿಭಾಗದ ಪೋಲ್ ವಾಲ್ಟ್ ಸ್ಫರ್ಧೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಪ್ರಶಾಂತ ಬೀರು ಗೌಡ ದ್ವಿತೀಯ ಸ್ಥಾನ ಪೆಡದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸತತ 2ನೇ ಬಾರಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿಗಳು ಆಯ್ಕೆಯಾಗುವಂತೆ ಮಾರ್ಗದರ್ಶನ ನೀಡಿದ ಎಸ್.ಎನ್. ಹೆಗಡೆಯವರನ್ನು ಮತ್ತು ವಿದ್ಯಾರ್ಥಿ ಪ್ರಶಾಂತ ಬೀರು ಗೌಡ ಇವರನ್ನು ಶಿಕ್ಷಕ ವೃಂದದವರು, … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಪ್ರಶಾಂತ ಬೀರು ಗೌಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ