ಹೊನ್ನಾವರ ; ಸರ್ಕಾರದ ಅಭಯಾರಣ್ಯ ಘೋಷಣೆ ನಿರ್ಧಾರದಿಂದ ಜನಜೀವನ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಅರಣ್ಯ ಉಳಿಸುವ ಹೆಸರಿನಲ್ಲಿ ಅಕೇಶಿಯಾ, ನೀಲಗಿರಿ ಮುಂತಾದ ಗಿಡಗಳನ್ನು ನೆಟ್ಟು ಪ್ರಾಣಿಗಳಿಗೆ ವಾಸಕ್ಕೆ ಅಯೋಗ್ಯ ಮಾಡಲಾಗುತ್ತಿದೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿ ಧರ್ಮದರ್ಶಿಗಳಾದ ಮಾರುತಿ ಗುರೂಜಿ ಅವರು ಸರ್ಕಾರದ ನಿರ್ಧಾರದ ವಿರುದ್ಧ ಅಸಹನೆ ವ್ಯಕ್ತಪಡಿಸಿದರು. ಅವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ನಡೆದ ಅಭಯಾರಣ್ಯ ಘೋಷಣೆ … [Read more...] about ಅಭಯಾರಣ್ಯ ಘೋಷಣೆ ನಿರ್ಧಾರದಿಂದ ಜನಜೀವನ ಹತ್ತಿಕ್ಕುವ ಕೆಲಸ