ಹೊನ್ನಾವರ .ಕೆಲವು ದಿನಗಳ ಹಿಂದೆ ಉದ್ಘಾಟನೆಗೋಂಡ ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ ಗ್ರಾಮದ ಸ್ವಚತೆಗೆ ಮುಂದಾಗಿದೆ ಇಂದು ಸೋಮವಾರ ಬೆಳಿಗ್ಗೆ ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ ಹಾಗೂ ಗ್ರಾಮ ಪಂಚಾಯತ ಆಶ್ರಯದಲ್ಲಿ ಬಳ್ಕೂರ ಬ್ರಿಜ್ ದೇವಿ ಮನೆ ದೇವಸ್ಥಾನದ ಆವರಣವನ್ನ ಸ್ವಚ್ ಗೋಳ್ಳಿಸಿ ಬ್ರಿಜ್ನಿಂದ ರಥಬಿದಿಯವರೆಗೆ ಸತತ ಮೂರು ಘಂಟಗಳ ಕಾಲ ಸ್ವಚ್ತಾ ಕಾರ್ಯಕ್ರಮ ಹಮ್ಮಿ ಕೋಂಡಿತ್ತು ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಕಸ ಕಡ್ಡಿಗಳನ್ನು ಸ್ವಚಗೋಳಿಸಿ ಗ್ರಾಮದ … [Read more...] about ಸ್ವಚ್ತಾ ಕಾರ್ಯಕ್ರಮ