ಹೊನ್ನಾವರ ,ನೆಹರು ಯುವ ಕೇಂದ್ರ ಕಾರವಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಪ್ರಕಾಶ ಯುವಕ ಸಂಘ ಮುಗ್ವಾ (ರಿ.) ಇವರ ಸಹಭಾಗಿತ್ವದಲ್ಲಿ ಪ್ರತಿಬೋಧಯದಲ್ಲಿ ಕೌಶಲ್ಯ ಅಭಿವೃದ್ಧಿ ತರಭೇತಿ 2017-18 ರ ತರಭೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾದರ್ ಗೇಬ್ರಿಯಲ್ ಲೋಪಿಸ್ ನಿರ್ದೇಶಕರು ಪ್ರತಿಭೋದಯರವರು ಮಾತನಾಡಿ ಈ ಯೋಜನೆಯಲ್ಲಿ ತರಬೇತಿ ಪಡೆದ ಫಲಾನುಭವಿಗಳು ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ … [Read more...] about ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ ಸ್ವ ಉದ್ಯೋಗಿಗಳಾಗಿ
ಫಲಾನುಭವಿಗಳಿಗೆ
ಉಜ್ವಲ ಯೋಜನೆಯಡಿ 15 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ವಿತರಣೆ
ಹನ್ನಾವರ;ಕಡುಬಡವರೂ ಕೂಡಾ ಹೊಗೆಯುಕ್ತ ಒಲೆಗಳಿಂದ ಮುಕ್ತಿಹೊಂದಿ ಎಲ್ಪಿಜಿ ಗ್ಯಾಸ್ ಬಳಸಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ ನೇತ್ರತ್ವದ ಕೇಂದ್ರ ಸರಕಾರ ಜಾರಿಗೆ ತಂದ ಉಜ್ವಲ ಯೋಜನೆಯು ಅತ್ಯಂತ ಜನಪರ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಹೇಳಿದರು. ಹೊನ್ನಾವರ ತಾಲೂಕಿನ ಹಳದಿಪುರದ ಗೋಪಿನಾಥ ದೇವಸ್ಥಾನದ ಸಭಾಭವನದಲ್ಲಿ ಬೆಳಕು … [Read more...] about ಉಜ್ವಲ ಯೋಜನೆಯಡಿ 15 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ವಿತರಣೆ