ಕಾರವಾರ: ಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವದಾಗಿ ಮಾಜಿ ಸಚಿವ, ಶಾಸಕ ಬಸವರಾಜ ಹೊರಟ್ಟಿ ಘೋಷಿಸಿದರು. ಶನಿವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಭವಿಷ್ಯದ ರಾಜಕಾರಣದಲ್ಲಿ ಯುವಕರಿಗೆ ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಪ್ರಜ್ವಲ … [Read more...] about ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ;ಶಾಸಕ ಬಸವರಾಜ ಹೊರಟ್ಟಿ ಘೋಷಣೆ
ಬಂದರೆ
ಸಮುದ್ರ ಮಾರ್ಗವಾಗಿ ಗೋವಾಗೆ ತೆರಳಿದ ರೈಲ್ವೇ ಇಂಜಿನ್
ಕಾರವಾರ: ಕಳೆದ ಐದು ತಿಂಗಳಿನಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿಂತಿದ್ದ 138 ಟನ್ ಭಾರದ ರೈಲ್ವೇ ಇಂಜಿನ್ನನ್ನು ಬಾರ್ಜ ಮೂಲಕ ಬಂದರಿಗೆ ಸಾಗಿಸಿ ಅಲ್ಲಿಂದ ಗೋವಾಗೆ ಸಾಗಿಸಲಾಯಿತು. ಜೂನ್ 15ರಂದು ಬೆಂಗಳೂರಿನಿಂದ ಇನ್ಲ್ಯಾಂಡ್ ಟ್ರಾನ್ಸಪೋರ್ಟ ಎಂಬ ಕಂಪನಿಯೂ ಈ ರೈಲ್ವೇ ಇಂಜಿನ್ನ್ನು ರಸ್ತೆ ಮಾರ್ಗದ ಮೂಲಕ ಗೋವಾಗೆ ಸಾಗಿಸಲು ಪ್ರಯತ್ನಿಸಿತ್ತು. ಆದರೆ, ಅತಿ ಬಾರದ ಇಂಜಿನ್ ಸಾಗಿಸಲು ಗೋವಾ ಸರ್ಕಾರ ಪರವಾನಿಗೆ ನೀಡಿರಲಿಲ್ಲ. ಬಾರದ ಇಂಜಿನ್ ಬಂದರೆ ಸೇತುವೆಗೆ … [Read more...] about ಸಮುದ್ರ ಮಾರ್ಗವಾಗಿ ಗೋವಾಗೆ ತೆರಳಿದ ರೈಲ್ವೇ ಇಂಜಿನ್