ಹೊನ್ನಾವರ .ಸಮಾಜದಲ್ಲಿ ಕಂಡುಬರುವ ಅಸಮಾನತೆ, ಜಾತೀಯತೆ ಮೂಡನಂಬಿಕೆಗಳ ವಿರುದ್ಧ ಸಾಹಿತಿಗಳು ತಮ್ಮ ಲೇಖನಿಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಬೇಕು. ಸಮಾನತೆ ಮುಂದಿನ ಯುವ ಪಿಳಿಗೆಗೆ ವರ್ಗಾಹಿಸುವ ಜವಾಬ್ದಾರಿ ನಮ್ಮ ಸಾಹಿತ್ಯ ಲೋಕದ ಮೇಲಿದೆ ಎಂದು ಹಿರಿಯ ಸಾಹಿತಿ ಡಾ: ಶ್ರೀಪಾದ ಶೆಟ್ಟಿ ನುಡಿದರು. ಅವರು ಇತ್ತಿಚೆಗೆ ಸಾಹಿತಿ ಸುರೇಶ ನಾಯ್ಕ ಬಣಸಾಲೆಯವರ ಜೀವನ ಎಂಬ ಹನಿಗವನ ಸಂಕಲನವನ್ನು ಬಿಡುಗಡೆ ಮಾಡಿ ಶಿವಮ್ಮ ವೇದಿಕೆಯಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ … [Read more...] about ಸಾಹಿತ್ಯ ಸಮಾನತೆಯ ಪ್ರತಿಬಿಂಬವಾಗಬೇಕು. : ಡಾ: ಶ್ರೀಪಾದ ಶೆಟ್ಟಿ