ಹೊನ್ನಾವರ:"ಸಂಗೀತ,ಸಾಹಿತ್ಯ,ಚಿತ್ರಕಲೆ ಮೊದಲಾದ ಹವ್ಯಾಸಗಳಿದ್ದರೆ ವ್ಯಕ್ತಿಯ ವೃತ್ತಿ ಜೀವನಕ್ಕೆ ಇನ್ನಷ್ಟು ಮೆರಗು ಪ್ರಾಪ್ತವಾಗುವ ಜೊತೆಗೆ ಆತನ ಬದುಕು ಸುಂದರವಾಗುತ್ತದೆ'ಎಂದು ಹವ್ಯಾಸಿ ಕರಕುಶಲ ಕಲಾವಿದರೂ ಆಗಿರುವ ಪ್ರೊ.ಪಿ.ಡಿ.ನಾಯ್ಕ ಅಭಿಪ್ರಾಯಪಟ್ಟರು. 33 ವರ್ಷಗಳ ಕಾಲ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಗುರುವಾರ ವೃತ್ತಿಯಿಂದ ನಿವೃತ್ತರಾದ ತಮಗೆ ಕಾಲೇಜಿನಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ … [Read more...] about ‘ಉತ್ತಮ ಹವ್ಯಾಸದಿಂದ ವೃತ್ತಿಗೆ ಇನ್ನಷ್ಟು ಮೆರಗು’