ಹೊನ್ನಾವರ :ಕಾಂಗ್ರೆಸ್ ಪಕ್ಷದ ತಳಹಂತದ ಸಂಘಟನೆಯಲ್ಲಿ ಬಾರಿ ಚುರುಕಿನÀ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಸ್ವತಃ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ದೇಶದಾದ್ಯಂತ ಪ್ರತಿ ಬೂತ್ ಮಟ್ಟದ ಪದಾಧಿಕಾರಿಗಳೊಂದಿಗೆ ನೇರಸಂವಾದ ನಡೆಸಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಹಗಲು ರಾತ್ರಿ ಪರಿಶ್ರಮಿಸುತ್ತಿದ್ದು, ರಾಹುಲ್ ಗಾಂಧಿಯವರ ಬದ್ದತೆಯನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಅನುಸರಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ … [Read more...] about ರಾಹುಲ್ ಗಾಂಧೀಯವರ ಬದ್ದತೆಯನ್ನು ಅನುಸರಿಸಿ;ಎಂ.ಎನ್.ಮೂರ್ತಿ