ಹೊನ್ನಾವರ“ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ಸರಿಯಾದ ಮಾರ್ಗದರ್ಶನ ದೃಢ ಸಂಕಲ್ಪ ಹಾಗೂ ಬದ್ದತೆ” ಬಹಳ ಪ್ರಮುಖವಾಗಿರುವ ಅಂಶಗಳು ಎಂದು ಹೊನ್ನಾವರದ ಡಿ.ಎಫ್.ಓ ವಸಂತರೆಡ್ಡಿ, ಕೆ. ವಿ. ಅವರು ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದ ಪ್ಲೇಸೆಮೆಂಟ್ ಸೆಲ್ ಆಯೋಜಿಸಿದ್ದ ಸ್ಫರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತಾದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಪದವಿ ಶಿಕ್ಷಣದ ಈ ಸಮಯವು ಬಹಳ ಮಹತ್ವದ ಘಟ್ಟವಾಗಿದ್ದು, … [Read more...] about ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ಸರಿಯಾದ ಮಾರ್ಗದರ್ಶನ ದೃಢ ಸಂಕಲ್ಪ ಹಾಗೂ ಬದ್ದತೆ” ಬಹಳ ಪ್ರಮುಖವಾಗಿರುವ ಅಂಶಗಳು; ಡಿ.ಎಫ್.ಓ ವಸಂತರೆಡ್ಡಿ