ಹೊನ್ನಾವರ: ತಾಲೂಕಿನ ಶ್ರೀನಿಧಿ ಸೇವಾ ವಾಹಿನಿ ವತಿಯಿಂದ ಹೊನ್ನಾವರ ತಾಲೂಕ ಗಾಣಿಗ ಸಮಾಜ ಸಮಾಜದ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ಬಾಳೆಗದ್ದೆ ಯ ಶ್ರೀ ವೆಂಕ್ರಟಮಣ ದೇವಾಲಯದಲ್ಲಿ ವಿತರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿದ ವಿದ್ಯುತ್ ಗುತ್ತಿಗೆದಾರರಾದ ಎಸ್.ಕೆ. ಶೆಟ್ಟಿ ಮಾತನಾಡಿ ಸಂಘಟನೆಗೆ ಶಕ್ತಿ ಬರಬೇಕಾದರೆ ಸಮಾಜದ ಬೆಂಬಲ ಅಗತ್ಯವಿದೆ.ಸಮಾಜಬಾಂಧವರೆಲ್ಲರೂ ಒಂದಾದಲ್ಲಿ ಇಂತಹ ಉತ್ತಮ ಕಾರ್ಯ ಮಾಡಲು ಸಾಧ್ಯವಿದೆ. … [Read more...] about ಶ್ರೀನಿಧಿ ಸೇವಾ ವಾಹಿನಿಯಿಂದ ನೋಟ್ ಬುಕ್ ವಿತರಣೆ