ಹೊನ್ನಾವರ : ಪಟ್ಟಣದ ಬಸ್ ನಿಲ್ದಾಣದ ಬಳಿಯ ಶನೈಶ್ಚರ ದೇವಸ್ಥಾನದ ಎದುರುಗಡೆ ಇರುವ ಸ.ನಂ. 303ಕ ಜಾಗದ ಪೋಡಿ ಪ್ರಕರಣ ಹಾಗೂ ಇತರ ಬೇಡಿಕೆಗಳನ್ನು ಒಂದು ತಿಂಗಳ ಒಳಗೆ ಬಗೆಹರಿಸದಿದ್ದರೆ ಮತ್ತೊಮ್ಮೆ ಜಿಲ್ಲೆಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಆಗ್ರಹಿಸಿ ಹಿಂದೂ ಧರ್ಮರಕ್ಷಣಾ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ದುರ್ಗಾಕೇರಿಯ ದಂಡಿನ ದುರ್ಗಾದೇವಿ ದೇವಸ್ಥಾನದಿಂದ ಕಿಂತಾಲಕೇರಿ, … [Read more...] about ಬೇಡಿಕೆಗಳನ್ನು ಒಂದು ತಿಂಗಳ ಒಳಗೆ ಬಗೆಹರಿಸದಿದ್ದರೆ ಮತ್ತೊಮ್ಮೆ ಜಿಲ್ಲೆಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಆಗ್ರಹಿಸಿ ಹಿಂದೂ ಧರ್ಮರಕ್ಷಣಾ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ತಹಸೀಲ್ದಾರರಿಗೆ ಮನವಿ
ಬಳಿಯ
ಶಾಸಕ ಮಂಕಾಳ ವೈದ್ಯರಿಂದ ಸಾಂತ್ವನ
ಹೊನ್ನಾವರ ;ಇತ್ತಿಚಿಗೆ ಅಕಾಲಿಕವಾಗಿ ಮೃತರಾದ ಪಟ್ಟಣದ ಬಂದರ ಬಳಿಯ ಶಿಕ್ಷಕಿ ಶಿಲ್ಪಾ ನಾರಾಯಣ ಮೇಸ್ತರವರ ಮನೆಗೆ ಭಟ್ಕಳ ಶಾಸಕ ಮಂಕಾಳ ವೈದ್ಯರವರು ಭೇಟಿನೀಡಿ ಪಾಲಕರಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ತಿಳಿಸಿದರು. ನಾರಾಯಣ ಮೇಸ್ತರವರು ಶಾಸಕರ ಆತ್ಮೀಯರಾಗಿದ್ದು ಹೊನ್ನಾವರದ ಮೀನುವ್ಯಾಪಾರಿಯಾಗಿದ್ದಾರೆ. ಅವರ ಪುತ್ರಿ ಅಕಾಲಿಕ ಮರಣ ಹೊಂದಿದ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು. ತಂದೆ ನಾರಾಯಣ ಮೇಸ್ತ, ತಾಯಿ ಪಾರ್ವತಿ ಹಾಗೂ ಸಹೋದರ … [Read more...] about ಶಾಸಕ ಮಂಕಾಳ ವೈದ್ಯರಿಂದ ಸಾಂತ್ವನ