ಹೊನ್ನಾವರ: ರಾಜ್ಯಾದ್ಯಂತ ಸಾರಿಗೆ ನೌಕರರ ಒಕ್ಕೂಟ ಕರೆದಿರುವ ಅನಿರ್ದಿಷ್ಟವಧಿ ಮುಷ್ಕರದಿಂದ ಪ್ರಥಮ ದಿನ ತಾಲೂಕಿನಲ್ಲಿ ಬಸ್ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ತಾತ್ಕಲಿಕವಾಗಿ ಬಸ್ ನಿಲ್ದಾಣದ ಹೊರಗಡೆ ಪ್ರತಿದಿನ ಬಸ್ ಆಗಮಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಮುಷ್ಕರದ ಹಿನ್ನಲೆಯಲ್ಲಿ ಮಂಗಳವಾರ ಸಾಯಂಕಾಲದಿಂದಲೇ ದೂರದ ಪ್ರಯಾಣದ ಬಸ್ ಸೇವೆ ಸ್ಥಗಿತಗೊಳಿಸಿರುದರಿಂದ ಮುಷ್ಕರದ ಬಿಸಿ ತಟ್ಟಲಾರಂಭಿಸಿತ್ತು. ಬುಧವಾರ ಸಂಪೂರ್ಣ ಬಸ್ … [Read more...] about ಸಾರಿಗೆ ಬಸ್ ಸ್ಥಗಿತ ಗ್ರಾಮೀಣ ಭಾಗದವರು ಬಸ್ ಇಲ್ಲದೇ ಪರದಾಟ