ಹಳಿಯಾಳ: ಬಿಜೆಪಿ ಪಕ್ಷವು ರಾಜಭವನವನ್ನು ದುರುಪಯೋಗಪಡಿಸಿ ಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೋಲೆ ನಡೆಸಿದೆ. ಬಹುಮತವಿಲ್ಲದೇ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಬಹುದಿನ ನಡೆಯದು ಎಂದು ವಿ.ಪ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದ್ದಾರೆ. ತಮ್ಮ ಕಾರ್ಯಾಲಯದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಅತೀ ಶೀಘ್ರ ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ನೇತ್ರತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ … [Read more...] about ಕಾಂಗ್ರೇಸ್ – ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವುದು ಖಚಿತ, ಮುಖ್ಯಮಂತ್ರಿ ಬಿಎಸ್ ಯಡ್ಯೂರಪ್ಪ. ಏಕ ದಿನ ಕಾ ಬಾದ್ ಶಾ – ಎಸ್ ಎಲ್ ಘೋಟ್ನೆಕರ
ಬಹುಮತ
ಹಳಿಯಾಳ ಹಾಗೂ ಜಿಲ್ಲೆಯಲ್ಲಿ ಕಾಂಗ್ರೇಸ್ ಸ್ಪಷ್ಟ ಬಹುಮತದಿಂದ ಗೆಲ್ಲಲಿದೆ – ಎಸ್.ಎಲ್.ಘೊಟ್ನೇಕರ
ಹಳಿಯಾಳ :- ಬಿಜೆಪಿಯಲ್ಲಿನ ಒಳಜಗಳ ಟಿಕೇಟ್ ಹಂಚಿಕೆಯಲ್ಲಿ ಮರಾಠರಿಗೆ ನಡೆದ ಅನ್ಯಾಯದಿಂದ ಬೇಸತ್ತಿರುವ ಕೆಲವು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ರಾಜು ದೂಳಿ ಕಾಂಗ್ರೇಸ್ ಬಾಗಿಲು ಬಡಿಯುತ್ತಿದ್ದು ನಾವು ಅವರನ್ನು ಪಕ್ಷಕ್ಕೆ ಸೇರ್ಪಡೆ … [Read more...] about ಹಳಿಯಾಳ ಹಾಗೂ ಜಿಲ್ಲೆಯಲ್ಲಿ ಕಾಂಗ್ರೇಸ್ ಸ್ಪಷ್ಟ ಬಹುಮತದಿಂದ ಗೆಲ್ಲಲಿದೆ – ಎಸ್.ಎಲ್.ಘೊಟ್ನೇಕರ