ಹೊನ್ನಾವರ; ತಾಲೂಕಿನ ಸರಳಗಿ ಸಮೀಪ ಬುಧವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಮನೆಯ ಸಮೀಪದ ಶರಾವತಿ ನದಿಗೆ ಈಜಲು ಹೋದ ಪ್ರಜ್ವಲ ಉಪ್ಪಾರ ಎನ್ನುವಾತನು ನಾಪತ್ತೆಯಾಗಿದ್ದನು.ಸ್ಥಳಿಯರು, ಪೋಲಿಸರು ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನ ಪತ್ತೆಗಾಗಿ ಇಡೀ ದಿನ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ನದಿಯಲ್ಲಿ ಮುಳುಗಿದ ಕೆಲವೇ ದೂರದಲ್ಲಿ ಮರಳು ತೆಗೆಯಲುಬಳಸುವ ಡಿಂಗಿಯ ಸಮೀಪ ಶವ ತೇಲುತ್ತಿತ್ತು. ಇದನ್ನು ಗಮನಿಸಿದ ಸ್ಥಳಿಯರು ಹೊನ್ನಾವರ ಪೋಲಿಸರಿಗೆ ಮಾಹಿತಿ ನೀಡಿ … [Read more...] about ಶರಾವತಿ ನದಿಯಲ್ಲಿಈಜಲು ಹೋದ ಬಾಲಕನ ಶವ ಗುರುವಾರ ಮಧ್ಯಾಹ್ನ ಪತ್ತೆ