ಯಲ್ಲಾಪುರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಪಟ್ಟಣದ ಬಾಳಗಿಮನೆ ಶಾಲಾ ಅವಾರದಲ್ಲಿ ಜಿಲ್ಲಾ ಜನಜಾಗೃತಿ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕರ್ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮೊದಲು ನಮ್ಮ ಮನೆಯ ಪರಿಸರ ಚೆನ್ನಾಗಿರಿಸಿಕೊಳ್ಳಬೇಕು. ಇಂದು ಆಮ್ಲಜನಕ ಖರೀದಿಸುವ ಹಂತಕ್ಕೆ ನಾವು ತಲುಪಿದ್ದೇವೆ ಇದೇರೀತಿ ಗಿಡಗಳನ್ನು ನಾಶಮಾಡಿದರೆ ನಮ್ಮ ಮಕ್ಕಳು ಉಸಿರಾಡಲು ಕಷ್ಟವಾಗಬಹುದು ಕೇವಲ ಕಾಟಾಚಾರಕ್ಕೆ ಗಿಡ … [Read more...] about ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಸರ ಜಾಗೃತಿ