ಹಳಿಯಾಳ:- ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್ನಂತಹ ಪದ್ದತಿಯನ್ನು ಹೊಗಲಾಡಿಸಿ ಮುಸ್ಲಿಂ ಮಹಿಳೆಯರ ನರಕಯಾತನೆಯನ್ನು ತಪ್ಪಿಸಿದ್ದು ಅಲ್ಲದೇ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಅದನ್ನು ಅರಿಯಿರಿ ನಾವು ಯಾರು ಮುಸ್ಲಿಂ ವಿರೋಧಿಗಳಲ್ಲ ರಾಷ್ಟ್ರೀಯತೆಗೆ, ದೇಶಕ್ಕೆ ಒಡಕು ಮಾಡುವ, ದ್ರೋಹ ಬಗೆಯುವವರನ್ನು ಅಷ್ಟೇ ವಿರೋಧಿಸುತ್ತೇವೆ ಹೊರತು ನಾವೆಲ್ಲ ಭಾರತೀಯರು ಎಂದು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ … [Read more...] about ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ – ಓಟಬ್ಯಾಂಕ್ ರಾಜಕಾರಣಕ್ಕೆ ಮರುಳಾಗಬೇಡಿ ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಕರೆ
ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ
ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ಕಾರ್ಯಕರ್ತರಿಂದ ಭರದ ಚುನಾವಣಾ ಪ್ರಚಾರ
ಹಳಿಯಾಳ:- ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಸುನೀಲ ಹೆಗಡೆ ಪರವಾಗಿ ಅವರ ಕಾರ್ಯಕರ್ತರು ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರದಲ್ಲಿ ಧುಮುಕಿದ್ದಾರೆ. ಈ ಸಂದಭ್ಲದಲ್ಲಿ ಅಭ್ಯರ್ಥಿ ಪತ್ನಿ ಸುವರ್ಣಾ ಹೆಗಡೆ, ಮುಖಂಡರಾದ ಬಾಬು ತೊರ್ಲೆಕರ, ಅನಿಲ ಮುತ್ನಾಳೆ, ನೀತಾ ಭಂಡಗಿ, ವಿಜಯಲಕ್ಷ್ಮೀ ಚವ್ಹಾಣ, ಮಧುರಾ ಬಡಿಗೇರ, ವಿಲಾಸ ಯಡವಿ, ವಿ ಎಮ್ ಪಾಟೀಲ್, ಎಸ್ ಎ … [Read more...] about ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರ ಕಾರ್ಯಕರ್ತರಿಂದ ಭರದ ಚುನಾವಣಾ ಪ್ರಚಾರ