ಭಟ್ಕಳ:ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಉಪನ್ಯಾಸಕರು, ರ್ಯಾಂಕ್ ವಿಜೇತರು ಹಾಗೂ ವಿದ್ಯಾರ್ಥಿಗಳು ಒಡಗೂಡಿ ರಚಿಸಿದ "32 ವೇಸ್ ಟು ಲೀಡ್ ಸ್ಮಾರ್ಟ ಲೈಫ್" ಎಂಬ ವಿದ್ಯುನ್ಮಾನ ಇ-ಪುಸ್ತಕವನ್ನು ಬೆಂಗಳೂರಿನ ವಿವಿಧ್ ಸ್ಪೇಸ್ ಕಂಪನಿಯ ಪ್ರಧಾನ ತಂತ್ರಜ್ಞರಾದ ವಿನಾಯಕ ಶಾನಭಾಗ ಬಿಡುಗಡೆಗೊಳಿಸಿದರು. 32 ಲೇಖಕರು ರಚಿಸಿದ 32 ವಿಷಯಗಳನ್ನೊಳಗೊಂಡ ಪಿ.ಡಿ.ಎಫ್. ಮಾದರಿಯ "ಇ" ಪುಸ್ತಕ ಹೊಂದಿದ್ದು, ಕೇಂದ್ರ, ರಾಜ್ಯ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು … [Read more...] about 32 ವೇಸ್ ಟು ಲೀಡ್ ಸ್ಮಾರ್ಟ ಲೈಫ್” ಎಂಬ ವಿದ್ಯುನ್ಮಾನ ಇ-ಪುಸ್ತಕ ಬಿಡುಗಡೆ
ಬಿಡುಗಡೆ
ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ
ದಾಂಡೇಲಿ :ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭವು ಮಂಗಳವಾರ ಕಾಲೇಜಿನಲ್ಲಿ ಜರುಗಿತು.ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ ಮಾಡಿ ಮಾತನಾಡಿದ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯ ಸೈಯದ ತಂಗಳ ಅವರು ಬದಲಾಗುತ್ತಿರುವ ಈ ಸಮಾಜದಲ್ಲಿ ಬದಲಾವಣೆಗೆ ತಕ್ಕಂತೆ ನಾವು ಕ್ರಿಯಾಶೀಲರಾಗಬೇಕು. ಜೀವನದಲ್ಲಿ ಸುಸಂಕೃತ ನಡವಳಿಕೆಗಳನ್ನು ಆಳವಡಿಸಿಕೊಳ್ಳುವುದರ … [Read more...] about ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ
ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ,
ಅಂಕೋಲಾ : ಅಂಕೋಲಾ ತಾಲೂಕಿನ ಕೇಣಿ ವಿವೇಕಾನಂದ ಮೈದಾನದಲ್ಲಿ ಏ. 26 ರಿಂದ ಮೇ.1 ರವರೆಗೆ ನಡೆಯಲಿರುವ ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ ಮಾಡಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಅಂಜಲಿ ಐಗಳ ಮಾತನಾಡಿ ಐದು ದಿನಗಳ ಈ ಹಬ್ಬ ನಡೆಯಲಿದ್ದು ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯದ ವಿವಿಧ ಕಲಾ ತಂಡಗಳು ಇಲ್ಲಿ ಬಾಗವಹಿಸಲಿದ್ದು ಸ್ಥಳೀಯ ಕಲಾತಂಡಗಳಿಗು ಇಲ್ಲಿ ಅವಕಾಶ ಕಲ್ಪಿಸಿಕೋಡಲಾಗಿದೆ ಎಂದು … [Read more...] about ಅಂಕೋಲಾ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ,