ಕುಮಟಾತಾಲೂಕಿನ ಮೊರಬಾದ ಶ್ರೀ ಲಕ್ಷ್ಮೀ ನಾರಾಯಣದೇವರಿಗೆಡಾ|| ಬಿ.ಆರ್.ಅಂಬೇಡ್ಕರ್ ಸಂಘ ಹಾಗೂ ಊರ ನಾಗರಿಕರ ಸಹಕಾರದಿಂದಾಗಿ ಶ್ರೀ ದೇವರಿಗೆ ಬೆಳ್ಳಿ ಕವಚ ಹಾಗೂ ಪ್ರಭಾವಳಿ ಸಮರ್ಪಿಸಲಾಯಿತು.ಈ ನಿಮಿತ್ತಯಕ್ಷಗಾನ ಹಾಗೂ ಸನ್ಮಾನಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಮಾತನಾಡಿ ಬಡತನದಕಷ್ಟದಲ್ಲೂ ಸಂಘಟನೆಯೊಂದನ್ನುಕಟ್ಟಿ ಆ ಮೂಲಕ ಹಣ … [Read more...] about ಶ್ರೀ ಲಕ್ಷ್ಮೀ ನಾರಾಯಣದೇವರಿಗೆ ಬೆಳ್ಳಿ ಕವಚ ಹಾಗೂ ಪ್ರಭಾವಳಿ ಸಮರ್ಪಣೆ