ಕಾರವಾರ:ಅರಗಾದ ನೇವಲ್ಬೇಸ್ ಮುಂಭಾಗ ನೌಕಾದಳದ ಹೊರ ಗುತ್ತಿಗೆ ನೌಕರರು ನೂರಾರು ಖಾಸಗಿ ವಾಹನವನ್ನು ನಿಲ್ಲಿಸುತ್ತಿದ್ದು, ಇದರಿಂದ ಪ್ರತಿದಿನ ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್ ಉಂಟಾಗುತ್ತಿದೆ. ಶನಿವಾರ ಬೆಳಗ್ಗೆ ನೇವಿ ಪೊಲೀಸರು ಹೊರಗೆ ನಿಲ್ಲಿಸಿಟ್ಟ ದ್ವಿಚಕ್ರ ವಾಹನವೊಂದಕ್ಕೆ ಬೀಗ ಹಾಕಿದ್ದು ಆಕ್ರೋಶಕ್ಕೆ ಕಾರಣವಾಯಿತು. ನೆವಲ್ ಬೇಸ್ನಲ್ಲಿ ಹೊರ ಗುತ್ತಿಗೆ ನೌಕರರರಾಗಿ ಸ್ಥಳಿಯರು ಹಾಗೂ ಹೊರ ಭಾಗದ ಅನೇಕ ಮಂದಿ ಕೆಲಸ ಮಾಡುತ್ತಿದ್ದು, ಎಲ್ಲರೂ ರಾಷ್ಟ್ರೀಯ … [Read more...] about ನೌಕಾನೆಲೆ ಪ್ರವೇಶ ದ್ವಾರದಲ್ಲಿ ಟ್ರಾಪಿಕ್ ಜಾಮ್;ಸಾರ್ವಜನಿಕರಿಗೆ ತೊಂದರೆ
ಬೀಗ
ಮಹಿಳೆ ಜೊತೆ ಸಿಕ್ಕಿಬಿದ್ದ ತಾ.ಪಂ.ಅಧ್ಯಕ್ಷ;ಧರ್ಮದೇಟು
ಹೊನ್ನಾವರ:ಮನೆಯಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ತಾ.ಪಂ.ಅಧ್ಯಕ್ಷನಿಗೆ ಸಾರ್ವಜನಿಕರೇ ಹಿಡಿದು ಥಳಿಸಿ ನಂತರ ಪೋಲಿಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಉಪ್ಪೋಣಿ ಸಮೀಪದ ಅಳ್ಳಂಕಿ ಗ್ರಾಮದಲ್ಲಿ ನಡೆದಿದೆ. ತಾ.ಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ ಮನೆಯಲ್ಲಿ ಇರುವಾಗ ಅನುಮಾನಗೊಂಡ ಗ್ರಾಮಸ್ಥರು ತಾ.ಪಂ.ಅಧ್ಯಕ್ಷನನ್ನು ಸುಮಾರು 4 ತಾಸುಗಳ ಕಾಲ ಕೋಣೆಯೊಳಗೆ ಕೂಡಿಹಾಕಿ ಬೀಗ ಜಡಿದು, ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಡೆದಿದೆ. ಘಟನೆಯ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ … [Read more...] about ಮಹಿಳೆ ಜೊತೆ ಸಿಕ್ಕಿಬಿದ್ದ ತಾ.ಪಂ.ಅಧ್ಯಕ್ಷ;ಧರ್ಮದೇಟು